ಇಂದು ಚಿಂತಕ ಆನಂದ್ ಕುಮಾರ್ ಜಿ.ಅವರ” ಕರುನಾಡ ಕಂದ” ಕೃತಿ ಲೋಕಾರ್ಪಣೆ

ವಿಜಯ ದರ್ಪಣ ನ್ಯೂಸ್… ಇಂದು ಚಿಂತಕ ಆನಂದ್ ಕುಮಾರ್ ಜಿ.ಅವರ” ಕರುನಾಡ ಕಂದ” ಕೃತಿ ಲೋಕಾರ್ಪಣೆ ಬೆಂಗಳೂರು : ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ದಿನಾಂಕ 16.08.2026 ಭಾನುವಾರ ಬೆಳಗ್ಗೆ 9=30 ಗಂಟೆಗೆ ಯುವಕವಿ, ಚಿಂತಕ ಕನಕಪುರದ ಆನಂದ್ ಕುಮಾರ್ ಜಿ ಅವರ ಕರುನಾಡ ಕಂದ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ, ಉಪನ್ಯಾಸ , ಗುರುವಂದನೆ ಸಮಾರಂಭವು ಬೆಂಗಳೂರಿನ ವಿಜಯನಗರದ 17 ನೇ ಕ್ರಾಸ್ ನಲ್ಲಿ … Read more

ಕೆಎಸ್‌ಪಿಸಿಬಿಗೆ ಮತ್ತೊಮ್ಮೆ ರಾಜಕೀಯ ನೇಮಕಾತಿಯ ಬಗ್ಗೆ ಪರಿಸರ ಹೋರಾಟಗಾರರ ಕಳವಳ …….

ವಿಜಯ ದರ್ಪಣ ನ್ಯೂ ಸ್…….. ಕೆಎಸ್‌ಪಿಸಿಬಿಗೆ ಮತ್ತೊಮ್ಮೆ ರಾಜಕೀಯ ನೇಮಕಾತಿಯ ಬಗ್ಗೆ ಪರಿಸರ ಹೋರಾಟಗಾರರ ಕಳವಳ….  ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಇತ್ತೀಚೆಗಷ್ಠೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚಿರಂಜೀವಿ ಕುಲಕರ್ಣಿ ಬೆಂಗಳೂರು, DHNS ಬೆಂಗಳೂರು ಆಗಸ್ಟ್ 15: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯಿಂದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನಿರ್ಗಮನದಿಂದ ಉಂಟಾದ ಖಾಲಿ ಹುದ್ದೆಯು, ಶಾಸನಬದ್ಧ ಹುದ್ದೆಗಳಿಗೆ ಮಾಡಿದ ರಾಜಕೀಯ ಪ್ರಭಾವದ ನೇಮಕಾತಿಗಳ ಸುತ್ತಲಿನ ಸಮಸ್ಯೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಾಜ್ಯ ಸರ್ಕಾರವು ಕೆಲವು … Read more

ಮುಸ್ಸಂಜೆ ಮಾತು ಮುದ್ದಾದ ಮೊದಲ ಮುತ್ತು

ವಿಜಯ ದರ್ಪಣ ನ್ಯೂಸ್… ಮುಸ್ಸಂಜೆ ಮಾತು ಮುದ್ದಾದ ಮೊದಲ ಮುತ್ತು   ಪ್ರೀತಿಯ ಸುಧಾ, ಹೇಳಿ ಕೇಳಿ ನೀನು ಮಾದಕ ಕಂಗಳ ಚೆಲುವೆ. ಬಲಗೆನ್ನೆಯ ಮೇಲಿರುವ ಗುಳಿಯೇ ನಿನಗೆ ಒಡವೆ. ನಿನ್ನಂತಹ ಮಂದಗಮನೆಯ ಮಂದಹಾಸ ನೋಡಲು ಸಿಗುವುದು ಅಪರೂಪವೆ. ನಿನ್ನ ರೂಪವೂ ಅಪರೂಪ. ಧೃಢತೆಯೂ ಅಪರೂಪ. ಅಂದದ ಮುಖಾರವಿಂದ, ನೀಳವಾದ ಕೇಶರಾಶಿ, ತಂಗಾಳಿಯೊಂದಿಗೆ ಆಟವಾಡುವ ದುಂಬಿಯಂತಹ ಮುಂಗುರುಳು, ಗುಲಾಬಿ ಬಣ್ಣದ ಅಧರಗಳಲ್ಲಿ ಅಚ್ಚಮಲ್ಲಿಗೆಯಂತಹ ಶುಭ್ರ ನಗು,ಚಂದನದ ಸುಗಂಧ ಬೀರುವ ಸುಂದರ ಯೌವ್ವನ ತುಂಬಿದ ಒಡಲು. ಅಂಗಾಂಗ ಸೌಂದರ್ಯವಂತೂ … Read more

ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದ 80ನೇ ಸ್ವಾತಂತ್ರ್ಯೋತ್ಸವ

ವಿಜಯ ದರ್ಪಣ ನ್ಯೂಸ್…. ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದ  80ನೇ ಸ್ವಾತಂತ್ರ್ಯೋತ್ಸವ ತಾಂಡವಪುರ ಆಗಸ್ಟ್ 15: ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ  ಯತೀಂದ್ರ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು ಮೈಸೂರಿನ ಪಂಜಿನ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ನವರು ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಗೌರವ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶದ … Read more

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ 

ವಿಜಯ ದರ್ಪಣ ನ್ಯೂಸ್….. ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ  ತಾಂಡವಪುರ ಆಗಸ್ಟ್ 15 : ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ 2ನೇ ವರ್ಷದ ವಾರ್ಷಿಕೋತ್ಸವ, ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ ಯತೀಂದ್ರ ಸಿದ್ದರಾಮಯ್ಯ ಬಾಗಿ ಆಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯ ವ್ಯಕ್ತಿಗಳನ್ನು ಸನ್ಮಾನ್ಯ ಗೌರವಿಸಿ ಅಭಿನಂದನೆ ಸಲ್ಲಿಸಿದರು ಮೈಸೂರಿನ ಕುವೆಂಪು ನಗರದಲ್ಲಿ ನಡೆದ ಈ … Read more

ತಿರಂಗೆಯ ನೆರಳಲ್ಲಿ ನನ್ನ ಭಾರತ

ವಿಜಯ ದರ್ಪಣ ನ್ಯೂಸ್…. ತಿರಂಗೆಯ ನೆರಳಲ್ಲಿ ನನ್ನ ಭಾರತ ಇಂದು ಮುಂಜಾನೆ ಸೂರ್ಯ ಸ್ವಲ್ಪ ಬೇಗನೆ ಎದ್ದಂತೆ ಅನಿಸಿತು ಆಕಾಶದ ನೀಲಿಯ ನಡುವೆ ತಿರಂಗೆಯ ಬಣ್ಣಗಳು ಮೂಡಿದಾಗ ಭಾರತವೇ ನಗುತ್ತಿರುವಂತೆ ಕಂಡಿತು ಈ ಮಣ್ಣಿನ ಕಣಕಣದಲ್ಲೂ ಒಂದು ಕಥೆಯಿದೆ ಪ್ರತಿ ಹನಿಯ ಬೆವರಿನಲ್ಲೂ_ ಒಬ್ಬ ತ್ಯಾಗಿಯ ನೆನಪಿದೆ ಒಮ್ಮೆ ಇದೇ ನೆಲದಲ್ಲಿ ಸಂಕೋಲೆಯ ಸದ್ದು ಕೇಳುತ್ತಿತ್ತು, ಇಂದು ಇದೇ ನೆಲದಲ್ಲಿ ಸ್ವಾತಂತ್ರ್ಯದ ಘೋಷ ಮೊಳಗುತ್ತಿದೆ. ಯಾರೋ ಮನೆ ಬಿಟ್ಟರು ಯಾರೋ ಬಂಧನ ಅನುಭವಿಸಿದರು ಯಾರೋ ನಗುತ್ತಲೇ ಪ್ರಾಣ … Read more

ಒಂದನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ‌ಗೆ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ‘ಅತ್ಯುತ್ತಮ ಪಥಸಂಚಲನ ದಳ’ ಪ್ರಶಸ್ತಿ

ವಿಜಯ ದರ್ಪಣ ನ್ಯೂಸ್…. ಒಂದನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ‌ಗೆ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ‘ಅತ್ಯುತ್ತಮ ಪಥಸಂಚಲನ ದಳ’ ಪ್ರಶಸ್ತಿ ಬೆಂಗಳೂರು: ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್‌ಸಿಸಿಗೆ ಒಳಪಡುವ ಬೆಂಗಳೂರು ಗ್ರೂಪ್ ‘ಎ’ನ 1 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ದಳವು ಬೆಂಗಳೂರಿನ ಮಾಣೆಕ್‌ ಶಾ ಪೆರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದಲ್ಲಿ ‘ಅತ್ಯುತ್ತಮ ಪಥಸಂಚಲನ ದಳ’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವಿಜೇತ ದಳಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ … Read more

ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್

ವಿಜಯ ದರ್ಪಣ ನ್ಯೂಸ್…. ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್ ಶಿಡ್ಲಘಟ್ಟ : ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಿ.ಎನ್.ರವಿಕುಮಾ‌ರ್ ತಿಳಿಸಿದರು. ತಾಲ್ಲೂಕು ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಂವಿಧಾನದ … Read more

80ನೇ ಸ್ವಾತಂತ್ರ್ಯ ದಿನಾಚರಣೆ, ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ, ಹರ್ ಘರ್ ತಿರಂಗಾ ಪಥ ಸಂಚಲನ: 

ವಿಜಯ ದರ್ಪಣ ನ್ಯೂಸ್… 80ನೇ ಸ್ವಾತಂತ್ರ್ಯ ದಿನಾಚರಣೆ, ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ, ಹರ್ ಘರ್ ತಿರಂಗಾ ಪಥ ಸಂಚಲನ ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಾರ್ಟಿ ಮಂಡಲ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ವೀರ ಸಂಗೊಳ್ಳಿ ರಾಯಣ್ಣರವರ ಜನ್ಮದಿನಾಚರಣೆ ಹಾಗೂ ಹರ್ ಘರ್ ತಿರಂಗಾ ಅಭಿಯಾನ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ದಕ್ಷಿಣ ಜಿಲ್ಲಾ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಧ್ವಜರೋಹಣ ಮಾಡಿ, ಭಾರತಮಾತೆ, ಸಂಗೊಳ್ಳಿ ರಾಯಣ್ಣರವರ ಭಾವಚಿತ್ರಕ್ಕೆ ಪುಷ್ಪನಮನ … Read more

ಅರಕಲಗೂಡಿನ ಅಭಿವೃದ್ಧಿಯ ಹೊಸ ಸಂಕಲ್ಪ: ಡಾ. ಮಹದೇಶ್ ಪ್ರಸಾದ್

ವಿಜಯ ದರ್ಪಣ ನ್ಯೂಸ್….. ಅರಕಲಗೂಡಿನ ಅಭಿವೃದ್ಧಿಯ ಹೊಸ ಸಂಕಲ್ಪ: ಡಾ. ಮಹದೇಶ್ ಪ್ರಸಾದ್ ಹಾಸನ ಜಿಲ್ಲೆ : ಅರಕಲಗೂಡು ಕೇವಲ ಒಂದು ತಾಲೂಕು ಅಲ್ಲ ಇದು ಹಸಿರಿನ ನಾಡು, ಕೃಷಿಯ ಕಣಜ ಶ್ರಮಜೀವಿಗಳ ನೆಲ ಸಂಸ್ಕೃತಿ ಮತ್ತು ಪರಂಪರೆಯ ತವರೂರು ಕಾವೇರಿ ತಾಯಿಯ ಆಶೀರ್ವಾದದಿಂದ ಸಮೃದ್ಧವಾಗಿರುವ ಈ ನೆಲದಲ್ಲಿ ರೈತ ತನ್ನ ಬೆವರಿನಿಂದ ಅನ್ನ ಬೆಳೆಯುತ್ತಾನೆ ಕಾರ್ಮಿಕ ತನ್ನ ಶ್ರಮದಿಂದ ಬದುಕು ಕಟ್ಟಿಕೊಳ್ಳುತ್ತಾನೆ .ವಿದ್ಯಾರ್ಥಿ ತನ್ನ ಕನಸುಗಳನ್ನು ಹೊತ್ತು ಭವಿಷ್ಯದತ್ತ ಹೆಜ್ಜೆ ಹಾಕುತ್ತಾನೆ ಯುವಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ … Read more