ಜಮೀನಿನ ಖಾತೆ ಮಾಡಿಕೊಡಲು ಗ್ರಾಮ ಲೆಕ್ಕಿಗ 6 ಲಕ್ಷ 50 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರಿಂದ ಬಂಧನ

ವಿಜಯ ದರ್ಪಣ ನ್ಯೂಸ್….. ಜಮೀನಿನ ಖಾತೆ ಮಾಡಿಕೊಡಲು ಗ್ರಾಮ ಲೆಕ್ಕಿಗ 6 ಲಕ್ಷ 50 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಪೊಲೀಸರಿಂದ ಬಂಧನ ಶಿಡ್ಲಘಟ್ಟ : ಜಮೀನಿನ ಖಾತೆ ಮಾಡಿಕೊಡಲು 6 ಲಕ್ಷ 50 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಜಂಗಮಕೋಟೆ ಹೋಬಳಿಯ ನಾಡಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಗ್ರಾಮ ಲೆಕ್ಕಿಗ ಸಿ.ಮೋಹನ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದ ಸರ್ವೆ ನಂಬರ್ 298/1ರಲ್ಲಿ … Read more

ಶ್ರಮದಾನ 3…… ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಒಂದು ದಿನ……

ವಿಜಯ ದರ್ಪಣ ನ್ಯೂಸ್….. ಶ್ರಮದಾನ 3…… ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಒಂದು ದಿನ…… ಲೇಖನ: ವಿವೇಕಾನಂದ ಎಚ್ ಕೆ  ಮೊದಲೇ ನಿರ್ಧಾರವಾದಂತೆ ಶ್ರಮದಾನದ ಮೂರನೇ ಉದ್ಯೋಗವಾಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ನನ್ನ ಆತ್ಮೀಯ ಮಿತ್ರರಾದ ಶ್ರೀ ಯುವರಾಜ್ ಅವರ ಕಡೆಯಿಂದ ಬೆಂಗಳೂರಿನ ಲಾಲ್ಬಾಗ್ ಬಳಿ ಇರುವ ಲಿಯಾಂಡ್ರೋ ಫ್ಯಾಷನ್ಸ್ ( Leandro Fashions ) ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋದೆ. ಶ್ರೀ ಶ್ರೀನಿವಾಸ್ ಮತ್ತು ಶ್ರೀ ನವೀನ್ ಅವರು.ಅದರ ಮಾಲೀಕರು. ಶ್ರೀನಿವಾಸ್ ಅವರು … Read more

ವಿಜಯಪುರದಲ್ಲಿ ಅವೈಜ್ಞಾನಿಕ ಕಾಮಗಾರಿಯ ಆರೋಪ. ಪ್ರತಿಭಟನೆಯ ಎಚ್ಚರಿಕೆ.

ವಿಜಯ ದರ್ಪಣ ನ್ಯೂಸ್…. ವಿಜಯಪುರದಲ್ಲಿ ಅವೈಜ್ಞಾನಿಕ ಕಾಮಗಾರಿಯ ಆರೋಪ  ವಿಜಯಪುರ: ವಿಜಯಪುರ ಪಟ್ಟಣದಲ್ಲಿ, ಮಾಡುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ, ಅವೈಜ್ಞಾನಿಕವಾಗಿದೆ. ಈ ಕುರಿತು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳ ಬೇಜಾವಾಬ್ದಾರಿ ವರ್ತನೆಯಿಂದಾಗಿ ಪಟ್ಟಣದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದ್ದು, ಮೂರು ದಿನಗಳ ಒಳಗಾಗಿ ಅಧಿಕಾರಿಗಳು ಬಂದು ಪರಿಶೀಲನೆ ಮಾಡದೇ ಹೋದರೆ, ಪುರಸಭೆಯ ಮುಂದೆ ಅನಿರ್ಧಿಷ್ಟಾವಧಿ ದರಣಿ ನಡೆಸುವುದಾಗಿ ಕರವೇ ಮುಖಂಡರು ಎಚ್ಚರಿಕೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡ … Read more

ಓಣಂ: ಮಹಾಬಲಿಯ ನೆನಪು ಮತ್ತು ಮಾನವೀಯತೆಯ ಸಂಭ್ರಮ

ವಿಜಯ ದರ್ಪಣ ನ್ಯೂಸ್….. ಓಣಂ: ಮಹಾಬಲಿಯ ನೆನಪು ಮತ್ತು ಮಾನವೀಯತೆಯ ಸಂಭ್ರಮ ಹಬ್ಬಗಳು ಕೇವಲ ಆಚರಣೆಗಳಲ್ಲ ಅವು ಒಂದು ಜನಾಂಗದ ಇತಿಹಾಸ ಸಂಸ್ಕೃತಿ ನಂಬಿಕೆ ಮತ್ತು ಬದುಕಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೇತುವೆಗಳಾಗಿವೆ ಅಂತಹ ಹಬ್ಬಗಳಲ್ಲಿ ಕೇರಳದ ಓಣಂ ವಿಶಿಷ್ಟ ಸ್ಥಾನವನ್ನು ಪಡೆದಿದೆ ಓಣಂ ಅದು ಒಂದು ಸಂಸ್ಕೃತಿ ಒಂದು ನೆನಪು ಮತ್ತು ಒಂದು ಜೀವನದರ್ಶನ ಓಣಂ ಹಬ್ಬದ ಹಿಂದೆ ಮಹಾಬಲಿ ಚಕ್ರವರ್ತಿಯ ಕಥೆ ಇದೆ. ಪುರಾಣಗಳ ಪ್ರಕಾರ ಮಹಾಬಲಿ ಅಸುರ ವಂಶದಲ್ಲಿ ಜನಿಸಿದ ರಾಜನಾಗಿದ್ದರೂ … Read more

ಬೈಕ್‌ಗೆ ಕಾರ್ ಡಿಕ್ಕಿ, ವಾಹನ ಸವಾರ ಸಾವು

ವಿಜಯ ದರ್ಪಣ ನ್ಯೂಸ್….. ಬೈಕ್‌ಗೆ ಕಾರ್ ಡಿಕ್ಕಿ, ವಾಹನ ಸವಾರ ಸಾವು ಶಿಡ್ಲಘಟ್ಟ : ರಾಷ್ಟ್ರೀಯ ಹೆದ್ದಾರಿ-234ರ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಬೊಮ್ಮನಹಳ್ಳಿ ಗೇಟ್ ಬಳಿ ಬೈಕ್ ಹಾಗೂ ಕಾರು ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲ್ಲೂಕಿನ ಕುಂದಲಗುರ್ಕಿಯ ರಾಮಚಂದ್ರಪ್ಪ(61) ಮೃತ ವ್ಯಕ್ತಿ ,ಚಿಂತಾಮಣಿಯಿಂದ ಶಿಡ್ಲಘಟ್ಟದ ಕಡೆ ಬರುತ್ತಿದ್ದ ಕಾರು ಬೊಮ್ಮನಹಳ್ಳಿ ಗೇಟ್ ಸಮೀಪ ಬೈಕ್‌ಗೆ ಡಿಕ್ಕಿ ಹೊಡೆದಿದೆ ,ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಾಮಚಂದ್ರಪ್ಪ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ,ಶಿಡ ಗ್ರಾಮಾಂತರ ಠಾಣೆ … Read more

2.09 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ : ಶೇ. 88.19ರಷ್ಟು ಮಾಹಿತಿ ಡಿಜಿಟಲೀಕರಣ : ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ 

ವಿಜಯ ದರ್ಪಣ ನ್ಯೂಸ್….. 2.09 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ : ಶೇ. 88.19ರಷ್ಟು ಮಾಹಿತಿ ಡಿಜಿಟಲೀಕರಣ : ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್  ಶಿಡ್ಲಘಟ್ಟ : ಜೂನ್ 30ರಿಂದ ಆಗಸ್ಟ್ 17ರವರೆಗೆ ಬಿ.ಎಲ್.ಒ.ಗಳು, ಸೂಪರ್ ವೈಸರ್ ಗಳು ಹಾಗೂ ಇತರೆ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿದ್ದರು. ಕ್ಷೇತ್ರದ ಒಟ್ಟು 2,09,752 ಮತದಾರರಿಗೆ ಶೇ 100ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, ಈ ಪೈಕಿ 1,84,975 ಮತದಾರರ ಮಾಹಿತಿ ಡಿಜಿಟಲೀಕರಣಗೊಂಡಿದೆ. ಇದು ಶೇ 88.19ರಷ್ಟಾಗಿದೆ … Read more

ಸೊರಕಾಯಲಹಳ್ಳಿಎಂಪಿಸಿಎಸ್ ವಾರ್ಷಿಕ ಸಾಮಾನ್ಯ ಸಭೆ

ವಿಜಯ ದರ್ಪಣ ನ್ಯೂಸ್…. ಸೊರಕಾಯಲಹಳ್ಳಿ       ಎಂಪಿಸಿಎಸ್ ವಾರ್ಷಿಕ ಸಾಮಾನ್ಯ ಸಭೆ ಶಿಡ್ಲಘಟ್ಟ : ಆಡಳಿತ ಮಂಡಳಿ, ಸಿಬ್ಬಂದಿ ಹಾಲಿನ ಉತ್ಪಾದನಾ ಗುಣಮಟ್ಟ ಕಾಯ್ದುಕೊಂಡು ಹೋಗಬೇಕು ಒಕ್ಕೂಟದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಿಕೊಡಲು ಬದ್ಧರಾಗಿದ್ದೇವೆ ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು. ತಾಲ್ಲೂಕಿನ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗಾಗಿ ಸಂಘದ ಆಡಳಿತ ಮಂಡಳಿ … Read more

ನಗರದ ಗೌಡನ ಕೆರೆಯ ಅಂಗಳದಲ್ಲಿ ನೂರಾರು ಔಷಧಿ ಬಾಟಲಿ, ಸಿರಪ್, ಅವಧಿ ಮೀರಿದ ಔಷಧ ಪತ್ತೆ

ವಿಜಯ ದರ್ಪಣ ನ್ಯೂಸ್….. ನಗರದ ಗೌಡನ ಕೆರೆಯ ಅಂಗಳದಲ್ಲಿ ನೂರಾರು ಔಷಧಿ ಬಾಟಲಿ, ಸಿರಪ್, ಅವಧಿ ಮೀರಿದ ಔಷಧ ಪತ್ತೆ ಶಿಡ್ಲಘಟ್ಟ : ನಗರದ ಗೌಡನ ಕೆರೆಯಲ್ಲಿ ನೂರಾರು ಔಷಧಿ ಬಾಟಲಿ, ಸಿರಪ್, ಅವಧಿ ಮೀರಿದ ಔಷಧ ಹಾಗೂ ಒಆರ್‌ಎಸ್ ಪೊಟ್ಟಣಗಳ ಪತ್ತೆಯಾಗಿದೆ. ಎಂದಿನಂತೆ ಜಾನುವಾರು ಮೇಯಿಸಲು ಹೋಗಿದ್ದವರಿಗೆ ಜಾಲಿ ಮರದ ಪೊದೆಗಳ ನಡುವೆ ವೈದ್ಯಕೀಯ ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗೆ ಸಂಬಂಧಿಸಿದ ಒಆರ್‌ಎಸ್ ಪೊಟ್ಟಣ ಕಂಡು ಬಂದಿವೆ ಜತೆಗೆ ಕೆಲವು … Read more

CSIR-CFTRI, ಮೈಸೂರಿಗೆ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ತಂಡಭೇಟಿ

ವಿಜಯ ದರ್ಪಣ ನ್ಯೂಸ್….. CSIR-CFTRI, ಮೈಸೂರಿಗೆ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ತಂಡಭೇಟಿ ತಾಂಡವಪುರ ಆಗಸ್ಟ್ 25 ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಗೌರವಾನ್ವಿತ ರಾಜ್ಯಸಭಾ ಸದಸ್ಯರಾದ ಡಾ. ಮೇಧಾ ವಿಶ್ರಾಮ್ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ 24 ಆಗಸ್ಟ್ 2026ರಂದು CSIR-CFTRI, ಮೈಸೂರಿಗೆ ಅಧ್ಯಯನ ತಂಡ ಭೇಟಿ ನೀಡಿತು. ಈ ನಿಯೋಗದಲ್ಲಿ ಹಲವಾರು ಸಂಸದರು, ರಾಜ್ಯಸಭಾ ಸಚಿವಾಲಯದ ಅಧಿಕಾರಿಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ … Read more

ಈದ್ ಮಿಲಾದ್ ವಿಶ್ವಮಾನವತೆಗೆ ಕರುಣೆಯಾಗಿ ಬಂದ ಪ್ರವಾದಿಯವರ ಸ್ಮರಣೆ

ವಿಜಯ ದರ್ಪಣ ನ್ಯೂಸ್… ಈದ್ ಮಿಲಾದ್ ವಿಶ್ವಮಾನವತೆಗೆ ಕರುಣೆಯಾಗಿ ಬಂದ ಪ್ರವಾದಿಯವರ ಸ್ಮರಣೆ ಈದ್ ಮಿಲಾದ್ (ಮೌಲಿದ್-ಉನ್-ನಬಿ) ಎಂಬುದು ಇಸ್ಲಾಂ ಧರ್ಮದ ಅಂತಿಮ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಸ ಅ.ಅವರ ಜನ್ಮಸ್ಮರಣೆಯ ಪವಿತ್ರ ಸಂದರ್ಭವಾಗಿದೆ ಇದು ಕೇವಲ ಒಂದು ಹಬ್ಬವಲ್ಲ ಮಾನವಕುಲಕ್ಕೆ ಸತ್ಯ ನ್ಯಾಯ ಕರುಣೆ ಸಹೋದರತ್ವ ಮತ್ತು ದೇವಭಕ್ತಿಯ ಸಂದೇಶವನ್ನು ನೀಡಿದ ಮಹಾನ್ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ದಿನವಾಗಿದೆ ಪ್ರವಾದಿ ಮುಹಮ್ಮದ್ ಸ.ಅ.  ಅವರು ಅರೇಬಿಯಾದ ಮಕ್ಕಾ ನಗರದಲ್ಲಿ ಖುರೈಶ್ ಕುಲದ ಬನು ಹಾಶಿಮ್ ವಂಶದಲ್ಲಿ … Read more