ಬಸವರಾಜ ಪಾದಯಾತ್ರಿ ಅವರನ್ನು ಮೇಲ್ಮನೆಗೆ ಶಿಫಾರಸ್ಸು ಮಾಡಲು ಎಚ್ ಡಿ ದೇವೇಗೌಡರಲ್ಲಿ ಮನವಿ: ಜೆಡಿಎಸ್ ಮುಖಂಡ ಸಮಿ ಶರೀಫ್

ವಿಜಯ ದರ್ಪಣ ನ್ಯೂಸ್… ಚಾಮರಾಜನಗರ ಮೇ 27: ಮುಂಬರುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ  ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷದ ಸೇವಾದಳದ ರಾಜ್ಯ ಅಧ್ಯಕ್ಷ ಬಸವರಾಜ ಪಾದಯಾತ್ರಿ ಅವರನ್ನು ಈ ಬಾರಿ ವಿಧಾನ ಪರಿಷತ್ತಿಗೆ ಕಳಿಸಬೇಕೆಂದು ಚಾಮರಾಜನಗರ ಜಿಲ್ಲಾ ಜೆಡಿಎಸ್ ಮುಖಂಡ, ಸಾಮಾಜಿಕ ಜಾಲತಾಣದ ಸಮಿ ಶರೀಫ್ ರವರು  ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರಲ್ಲಿ  ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಅವರಲ್ಲಿ ಮನವಿ ಮಾಡಿದ್ದಾರೆ. ಅವರು ಬಸವರಾಜ ಪಾದಯಾತ್ರಿ ಅವರ ಬಗ್ಗೆ…

Read More