ದೇವನಹಳ್ಳಿ ತಹಸೀಲ್ದಾರ್ ಜನಸ್ನೇಹಿ ಅಧಿಕಾರಿ : ಡಿ.ಕೆ. ಮಹೇಂದ್ರ ಕುಮಾರ್
ವಿಜಯ ದರ್ಪಣ ನ್ಯೂಸ್…. ದೇವನಹಳ್ಳಿ ತಹಸೀಲ್ದಾರ್ ಜನಸ್ನೇಹಿ ಅಧಿಕಾರಿ : ಡಿ.ಕೆ. ಮಹೇಂದ್ರ ಕುಮಾರ್ ದೇವನಹಳ್ಳಿ : ತಾಲ್ಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಮೇಲೆ ಕೆಲವು ಸಂಘಟನೆಗಳು ಇಲ್ಲಸಲ್ಲದ ಆರೋಪಗಳು ಮಾಡುತ್ತಿವೆ, ಸರಿಯಾದ ಸಮಯದಲ್ಲಿ ಕಚೇರಿಯಲ್ಲಿ ಲಭ್ಯವಿಲ್ಲ ಹಾಗೂ ಸರಿಯಾಗಿ ಸಾರ್ವಜನಿಕರಿಗೆ ಸ್ವಂದಿಸುವುದಿಲ್ಲ ,ಈ ಆರೋಪ ಸತ್ಯಕ್ಕೆ ದೂರವಾಗಿದೆ ಅನಿಲ್ ಕುಮಾರ್ ಅಧಿಕಾರಕ್ಕೆ ಬಂದ ನಂತರ ಇತ್ಯರ್ಥವಾಗದ ಸಾಕಷ್ಟು ಕೇಸುಗಳು ಪೂರ್ಣಗೊಂಡಿದೆ ಎಂದು ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದರು. ಸಾರ್ವಜನಿಕರು … Read more





