ದೇವನಹಳ್ಳಿ ತಹಸೀಲ್ದಾ‌ರ್  ಜನಸ್ನೇಹಿ ಅಧಿಕಾರಿ : ಡಿ.ಕೆ. ಮಹೇಂದ್ರ ಕುಮಾ‌ರ್

ವಿಜಯ ದರ್ಪಣ ನ್ಯೂಸ್…. ದೇವನಹಳ್ಳಿ ತಹಸೀಲ್ದಾ‌ರ್  ಜನಸ್ನೇಹಿ ಅಧಿಕಾರಿ : ಡಿ.ಕೆ. ಮಹೇಂದ್ರ ಕುಮಾ‌ರ್ ದೇವನಹಳ್ಳಿ : ತಾಲ್ಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಮೇಲೆ ಕೆಲವು ಸಂಘಟನೆಗಳು  ಇಲ್ಲಸಲ್ಲದ ಆರೋಪಗಳು ಮಾಡುತ್ತಿವೆ, ಸರಿಯಾದ ಸಮಯದಲ್ಲಿ ಕಚೇರಿಯಲ್ಲಿ ಲಭ್ಯವಿಲ್ಲ ಹಾಗೂ ಸರಿಯಾಗಿ ಸಾರ್ವಜನಿಕರಿಗೆ ಸ್ವಂದಿಸುವುದಿಲ್ಲ ,ಈ ಆರೋಪ ಸತ್ಯಕ್ಕೆ ದೂರವಾಗಿದೆ ಅನಿಲ್ ಕುಮಾರ್ ಅಧಿಕಾರಕ್ಕೆ ಬಂದ ನಂತರ ಇತ್ಯರ್ಥವಾಗದ ಸಾಕಷ್ಟು ಕೇಸುಗಳು ಪೂರ್ಣಗೊಂಡಿದೆ ಎಂದು ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾ‌ರ್ ಹೇಳಿದರು. ಸಾರ್ವಜನಿಕರು … Read more

ಮೈಸೂರಿನ ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ಮಜ್ಜಿಗೆ ಪಾನಕ ವಿತರಣೆ 

ವಿಜಯ ದರ್ಪಣ ನ್ಯೂಸ್…… ಮೈಸೂರಿನ ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ: ಮಜ್ಜಿಗೆ ಪಾನಕ ವಿತರಣೆ  ಪಾಂಡವಪುರ: ಮಾರ್ಚ್ 27 ದೇಶಾದ್ಯಂತ ಇಂದು ಶ್ರೀ ರಾಮನವಮಿಯ ಸಂಭ್ರಮ ಮನೆ ಮಾಡಿದ್ದು, ಸಾಂಸ್ಕೃತಿಕ ನಗರಿಯಲ್ಲೂ ಸಹ ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದ್ದು, ರಾಮ ಮಂದಿರಗಳಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಭಕ್ತರಿಗೆ ಪಾನಕ ಹಾಗೂ ಕೊಸಂಬರಿ ವಿತರಿಸಿ ಸಂಭ್ರಮಿಸಿದರು. ಸಾಂಸ್ಕೃತಿಕ ನಗರಿಯ ವಿವಿಧ ಬಡಾವಣೆಗಳಲ್ಲಿ ಶ್ರೀರಾಮ ಮಂದಿರಗಳಿದ್ದು, ಬೆಳಗಿನಿಂದಲೇ ಮಂದಿರಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ ನೆರವೇರಿಸಿ ನಂತರ ಭಕ್ತಾದಿಗಳಿಗೆ ಪಾನಕ … Read more

ಏಪ್ರಿಲ್ ಒಂದರಂದು ಉದ್ಯೋಗ ಮೇಳ ಇದರ ಸದುಪಯೋಗವನ್ನು ನಿರುದ್ಯೋಗಿ ಯುವಕ ಯುವತಿಯರು ಪಡೆದುಕೊಳ್ಳಿ

ವಿಜಯ ದರ್ಪಣ ನ್ಯೂಸ್…. ಏಪ್ರಿಲ್ ಒಂದರಂದು ಉದ್ಯೋಗ ಮೇಳ ಇದರ ಸದುಪಯೋಗವನ್ನು ನಿರುದ್ಯೋಗಿ ಯುವಕ ಯುವತಿಯರು ಪಡೆದುಕೊಳ್ಳಿ ತಾಂಡವಪುರ ಮಾರ್ಚ್ 27 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಏಪ್ರಿಲ್ ಒಂದರಂದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ನಿರುದ್ಯೋಗಿ ಯುವಕರು ಯುವತಿಯರು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ … Read more

ಅಬಕಾರಿ ಅಧಿಕಾರಿಗಳಿಂದ 111 ಕೆ.ಜಿ ಗಾಂಜಾ ನಾಶ

ವಿಜಯ ದರ್ಪಣ ನ್ಯೂಸ್…. ಅಬಕಾರಿ ಅಧಿಕಾರಿಗಳಿಂದ 111 ಕೆ.ಜಿ ಗಾಂಜಾ ನಾಶ ಹೊಸಕೋಟೆ :ಬೆಂ.ಗ್ರಾ.ಜಿಲ್ಲೆ ಮಾ.27: ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾ&ತ) ಅಧ್ಯಕ್ಷತೆಯಲ್ಲಿ ಸೆಂಚುರಿ ರೀಫೈನರೀಸ್ ಪ್ರೈ.ಲಿಮಿಟೆಡ್, ಫ್ಲ್ಯಾಟ್ ನಂ.17A & B, KIADB ಇಂಡಸ್ಟ್ರಿಯಲ್ ಏರಿಯಾ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಾಶಪಡಿಸಲಾಗಿದೆ. ಈ ಸಂಧರ್ಭದಲ್ಲಿ ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತ … Read more

ಅದ್ಧೂರಿಯಿಂದ ನಡೆದ  ಶ್ರೀ ಕಿಕ್ಕೇರಮ್ಮ ನವರ ಬ್ರಹ್ಮರಥೋತ್ಸವ

ವಿಜಯ ದರ್ಪಣ ನ್ಯೂಸ್…. ಅದ್ಧೂರಿಯಿಂದ ನಡೆದ  ಶ್ರೀ ಕಿಕ್ಕೇರಮ್ಮ ನವರ ಬ್ರಹ್ಮರಥೋತ್ಸವ ಕೆ.ಆ‌ರ್.ಪೇಟೆ: ತಾಲೂಕಿನ ಕಿಕ್ಕೇರಿ ಮತ್ತು ಲಕ್ಷ್ಮೀಪುರ ಅವಳಿ ಗ್ರಾಮಗಳ ಗ್ರಾಮದೇವತೆ ಕಿಕ್ಕೇರಮ್ಮ (ಲಕ್ಷ್ಮೀದೇವಿ) ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ನಡೆಯಿತು. ಲಕ್ಷ್ಮೀಪುರ ಮತ್ತು ಕಿಕ್ಕೇರಿ ಅವಳಿ ಗ್ರಾಮದ ಗ್ರಾಮಗಳ ಮುಖಂಡರು ನಾಡಕಚೇರಿ ಬಳಿ ಸರ್ವಾಂಲಕಾರಗೊಂಡಿದ್ದ ರಥದಲ್ಲಿ ಸಂಜೆ ಸುಮಾರು 5ಗಂಟೆಯ ಸಮಾರಿನಲ್ಲಿ ಕಿಕ್ಕೇರಮ್ಮನವರ ಉತ್ಸವ ಮೂರ್ತಿಯನ್ನು ಕೂರಿಸಿ, ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ … Read more

ಜಿಬಿಎ ಬಜಟ್‌ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಪ್ರತಿ ಪಾಲಿಕೆಯಲ್ಲಿ ತಲಾ ಒಂದು ಕೋಟಿ ರೂ ನಿಗದಿಗೆ ಮನವಿ

ವಿಜಯ ದರ್ಪಣ ನ್ಯೂಸ್… ಜಿಬಿಎ ಬಜಟ್‌ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಪ್ರತಿ ಪಾಲಿಕೆಯಲ್ಲಿ ತಲಾ ಒಂದು ಕೋಟಿ ರೂ ನಿಗದಿಗೆ ಮನವಿ ಬೆಂಗಳೂರು: ಗೇಟರ್ ಬೆಂಗಳೂರು ಪ್ರಾಧಿಕಾರದ ಬಿಜಿಎ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚಕ್ಕೆ ಐದು ಪಾಲಿಕೆಗಳಲ್ಲಿ ತಲಾ 1 ಕೋಟಿ ರೂ ನಿಗದಿ ಮಾಡುವಂತೆ ಸ್ಟೇಟ್ ಮೀಡಿಯಾ ಸರ್ಕಲ್ ನ ಪ್ರತಿನಿಧಿಗಳು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ಮನವಿ ಸಲ್ಲಿಸಿದೆ. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟಿ ನೇತೃತ್ವದ … Read more

ನಾನೊಬ್ಬ ಪಾತ್ರಧಾರಿ ಭಗವಂತ ನಮ್ಮೆಲ್ಲರ ಸೂತ್ರಧಾರಿ: ಸಾಹಿತಿ ಮಣ್ಣೆ ಮೋಹನ್

ವಿಜಯ ದರ್ಪಣ ನ್ಯೂಸ್….. ನಾನೊಬ್ಬ ಪಾತ್ರಧಾರಿ ಭಗವಂತ ನಮ್ಮೆಲ್ಲರ ಸೂತ್ರಧಾರಿ: ಸಾಹಿತಿ ಮಣ್ಣೆ ಮೋಹನ್ ಬೆಂಗಳೂರು: ನಾವು ಕೇವಲ ನಿಮಿತ್ತ ಮಾತ್ರ, ನಾನೇ ಎಲ್ಲವನ್ನೂ ಮಾಡಿದೆ ಎನ್ನುವುದಕ್ಕಿಂತ, ಭಗವಂತನ ಆಜ್ಞೆಯಂತೆ ಎಲ್ಲವೂ ನಡೆಯುತ್ತಿದೆ, ಭಗವಂತನೇ ನಮ್ಮೆಲ್ಲರ ಸೂತ್ರಧಾರಿ ಅವನು ಆಡಿಸಿದ ಹಾಗೆ ನಾವು ಆಡುತ್ತಿದ್ದೇವೆ ಎಂದು ಖ್ಯಾತ ಅಂಕಣಕಾರ ಮತ್ತು ಸಾಹಿತಿ ಮಣ್ಣೆ ಮೋಹನ್ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು. ಧಾರವಾಡದ ಬೇಂದ್ರೆ ಸಾಹಿತ್ಯ ಸ್ಮಾರಕ ಟ್ರಸ್ಟ್ ನಲ್ಲಿ ಜ್ಞಾನಗಂಗಾ ಸಾಹಿತ್ಯರಂಗ ವೇದಿಕೆಯು ಹಮ್ಮಿಕೊಂಡಿದ್ದ ಸಾಧನಕೇರಿಯಲ್ಲಿ ಜ್ಞಾನ … Read more

ಒಳ ಮೀಸಲಾತಿ……..

ವಿಜಯ ದರ್ಪಣ ನ್ಯೂಸ್….. ಒಳ ಮೀಸಲಾತಿ…… ಒಳ ಮೀಸಲಾತಿ ಹೋರಾಟದ ತಿರುವುಗಳು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡುತ್ತಿದೆ. ಇದರ ಪರ ಮತ್ತು ವಿರುದ್ಧದ ಹೋರಾಟಗಳು ಆಯಾಯ ಪಂಗಡಗಳಲ್ಲಿ ಹೆಚ್ಚು ಸಂಘಟಿತವಾಗಿ ಒಂದು ದೊಡ್ಡ ಕಂದಕ ನಿರ್ಮಾಣವಾಗುತ್ತಿದೆ. ಇದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಒಂದು ಕಡೆ ಒಳ ಮೀಸಲಾತಿ ಅನಿವಾರ್ಯ, ಅದಕ್ಕಾಗಿ ಯಾವ ಹೋರಾಟಕ್ಕೂ ಸಿದ್ಧ ಎನ್ನುವ ಮಾತುಗಳ ನಡುವೆ, ಇನ್ನೊಂದು ಕಡೆ ಅಂಬೇಡ್ಕರ್ ಮೀಸಲಾತಿ ಸಾಕು ಒಳ ಮೀಸಲಾತಿ ಬಿಸಾಕು ಎಂಬಂತಹ ಮಾತುಗಳು ಕೇಳಿ ಬರುತ್ತಿದೆ. ನ್ಯಾಯಮೂರ್ತಿ … Read more

ವಿಜೃಂಭಣೆಯಿಂದ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ

ವಿಜಯ ದರ್ಪಣ ನ್ಯೂಸ್…. ವಿಜೃಂಭಣೆಯಿಂದ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನಲ್ಲಿ ಗ್ರಾಮದೇವತೆಯಾದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಅಮ್ಮನವರಿಗೆ ವಿವಿಧ ಅಲಂಕಾರಗಳು, ಪೂಜೆ ಹಾಗು ಗ್ರಾಮದ ರಾಜ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರಗಳೊಂದಿಗೆ ಜಾತ್ರಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನಡೆಯಿತು. ವಾಲ್ಮೀಕಿ ಮತಸ್ಥರಿಂದ ಪ್ರತಿವರ್ಷದಂತೆ ನಡೆಸುವ ಸೊಪ್ಪಿನ ತೇರು ವ್ರತಕ್ಕೆ ಹಲವಾರು ಭಕ್ತರು ಪಾಲ್ಗೊಂಡಿದ್ದರು.   ದೀಪೋತ್ಸವದ ಜಾತ್ರಾ ಮಹೋತ್ಸವಕ್ಕೆ ಮಳ್ಳೂರುಚೌಡಸಂದ್ರ,ಕೊಂಡೇನಹಳ್ಳಿ,ಕಂಬದಹಳ್ಳಿ,ಗಂಗನಹಳ್ಳಿ,ಭಕ್ತರಹಳ್ಳಿ,ಕಾಚಹಳ್ಳಿ, ಹಂಡಿಗನಾಳ,ಕೇಶವಾರ ಹಾಗು ಇನ್ನೀತರ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು. … Read more

ಯುಧ್ಧ ನಿಲ್ಲಲಿ ಶಾಂತಿ ನೆಲೆಸಲಿ: ಮಾಜಿ ಶಾಸಕ ಎಂಕೆ ಸೋಮಶೇಖರ್

ವಿಜಯ ದರ್ಪಣ ನ್ಯೂಸ್…. ಯುಧ್ಧ ನಿಲ್ಲಲಿ ಶಾಂತಿ ನೆಲೆಸಲಿ: ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಾಂಡವಪುರ ಮಾರ್ಚ್ 26 ನಗರದ ರಾಮಸ್ವಾಮಿ ವೃತ್ತದಲ್ಲಿ ಎಂ.ಕೆ.ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಇರಾನ್ ಸೇರಿ ವಿವಿಧ ದೇಶಗಳಲ್ಲಿ “ಯುದ್ಧ ನಿಲ್ಲಲಿ ಶಾಂತಿ ನೆಲೆಸಲಿ”ಶಾಂತಿ ಸಂದೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಹಾಗೂ ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಮಾತನಾಡಿ, ಜಾಗತೀಕ ಯುದ್ದ ವಿಶ್ವದ ಎಲ್ಲಾ ದೇಶಗಳ ಮೇಲೆ ವ್ಯಾಪಕ ಪರಿಣಾಮ … Read more