ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ!
ವಿಜಯ ದರ್ಪಣ ನ್ಯೂಸ್….. ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ! ನಾವು ಭಾವನಾತ್ಮಕವಾಗಿ ಇಂದಿಗೂ ಬಾಬಾಸಾಹೇಬರ ಪ್ರತಿಮೆ, ಫೋಟೋಗಳನ್ನು ಮಾತ್ರ ಪ್ರೀತಿಸುತ್ತಿದ್ದೇವೆ; ರಾಜಕಾರಣಿಗಳು ತೋರಿಕೆಗೆ ಮಾಡುವ ಅದ್ಧೂರಿ ಕಾರ್ಯಕ್ರಮಗಳಲ್ಲಿ ಕುಣಿದು ಕುಪ್ಪಳಿಸಿ, ಅವರು ತೋರುವ ಹುಸಿ ಪ್ರೀತಿಗೆ ಬಲಿಯಾಗಿ, ಆ ನೀಚರನ್ನೇ ಅಂಬೇಡ್ಕರರ ಪ್ರತಿರೂಪ ಎಂದು ಭ್ರಮಿಸಿ, ಅಂಬೇಡ್ಕರರ ನಿಜ ಆಶಯಗಳನ್ನೇ ಮರೆತುಬಿಟ್ಟಿದ್ದೇವೆ; ಜಾತಿ, ಪಕ್ಷಗಳ ಬೇಲಿ ಕಟ್ಟಿಕೊಂಡು, ದ್ವೇಷಾಸೂಯೆ ಕಕ್ಕುತ್ತಾ, ಇಂದು ಅಂಬೇಡ್ಕರರನ್ನೂ ಹರಾಜಿಗಿಟ್ಟಿದ್ದೇವೆ; ಒಡೆದು ಆಳುವವರ ತೆವಲಿಗೆ ಬಲಿಯಾಗಿ ನಮ್ಮ ಮೆದುಳನ್ನೂ … Read more





