ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ!

ವಿಜಯ ದರ್ಪಣ ನ್ಯೂಸ್….. ಅರಿವಿನ ಹಣತೆ ಹಚ್ಚೋಣ; ಅಂಬೇಡ್ಕರ್ ಆದರ್ಶದ ಬೆಳಕಿನತ್ತ ಸಾಗೋಣ! ನಾವು ಭಾವನಾತ್ಮಕವಾಗಿ ಇಂದಿಗೂ ಬಾಬಾಸಾಹೇಬರ ಪ್ರತಿಮೆ, ಫೋಟೋಗಳನ್ನು ಮಾತ್ರ ಪ್ರೀತಿಸುತ್ತಿದ್ದೇವೆ; ರಾಜಕಾರಣಿಗಳು ತೋರಿಕೆಗೆ ಮಾಡುವ ಅದ್ಧೂರಿ ಕಾರ್ಯಕ್ರಮಗಳಲ್ಲಿ  ಕುಣಿದು ಕುಪ್ಪಳಿಸಿ, ಅವರು ತೋರುವ ಹುಸಿ ಪ್ರೀತಿಗೆ ಬಲಿಯಾಗಿ, ಆ ನೀಚರನ್ನೇ ಅಂಬೇಡ್ಕರರ ಪ್ರತಿರೂಪ ಎಂದು ಭ್ರಮಿಸಿ, ಅಂಬೇಡ್ಕರರ ನಿಜ ಆಶಯಗಳನ್ನೇ ಮರೆತುಬಿಟ್ಟಿದ್ದೇವೆ; ಜಾತಿ, ಪಕ್ಷಗಳ ಬೇಲಿ ಕಟ್ಟಿಕೊಂಡು, ದ್ವೇಷಾಸೂಯೆ ಕಕ್ಕುತ್ತಾ, ಇಂದು ಅಂಬೇಡ್ಕರರನ್ನೂ ಹರಾಜಿಗಿಟ್ಟಿದ್ದೇವೆ; ಒಡೆದು ಆಳುವವರ ತೆವಲಿಗೆ ಬಲಿಯಾಗಿ ನಮ್ಮ ಮೆದುಳನ್ನೂ … Read more

ಬಿರ್ಲಾ-ನು ಏರೋಕಾನ್ ‘ದಿ ಎಲೆಮೆಂಟ್ಸ್ ಕಲೆಕ್ಷನ್’ಅನ್ನು ಅನಾವರಣಗೊಳಿಸಿದೆ: ಸಂರಚನಾ ದೃಢತೆ ಮತ್ತು ಶಾಶ್ವತ ಸೌಂದರ್ಯ ಸೇರುವ ಸ್ಥಳ

ವಿಜಯ ದರ್ಪಣ ನ್ಯೂಸ್….. ಬಿರ್ಲಾ-ನು ಏರೋಕಾನ್ ‘ದಿ ಎಲೆಮೆಂಟ್ಸ್ ಕಲೆಕ್ಷನ್’ಅನ್ನು ಅನಾವರಣಗೊಳಿಸಿದೆ: ಸಂರಚನಾ ದೃಢತೆ ಮತ್ತು ಶಾಶ್ವತ ಸೌಂದರ್ಯ ಸೇರುವ ಸ್ಥಳ ಬೆಂಗಳೂರು, ಏಪ್ರಿಲ್ 10, 2026: ಬಿರ್ಲಾ-ನು, ಆಧುನಿಕ ಹಾಗೂ ಸುಸ್ಥಿರ ಮನೆ ಮತ್ತು ಕಟ್ಟಡ ಪರಿಹಾರಗಳಲ್ಲಿ ಜಾಗತಿಕ ನಾಯಕ, ಇಂದು “ದಿ ಎಲೆಮೆಂಟ್ಸ್ ಕಲೆಕ್ಷನ್” ಅನ್ನು ಪರಿಚಯಿಸಿದೆ. ಬಿರ್ಲಾ-ನು ಏರೋಕಾನ್ ಪೋರ್ಟ್‌ಫೋಲಿಯೊಳಗಿನ ಈ ಕ್ಯೂರೆಟೆಡ್ ಡಿಸೈನರ್ ಸಿಮೆಂಟ್ ಬೋರ್ಡ್ ಶ್ರೇಣಿ, ವಾಸ್ತುಶಿಲ್ಪ ಮೇಲ್ಮೈಗಳಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ, ಅಕ್ಷಯ ಕಾರ್ಯಕ್ಷಮತೆಯನ್ನು ಉನ್ನತ ಮಟ್ಟದ ಸೌಂದರ್ಯಕ್ಕೆ … Read more

ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತ ಆಚರಣೆ

ವಿಜಯ ದರ್ಪಣ ನ್ಯೂಸ್….. ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಆಚರಣೆ  ತಾಂಡಮಪುರ ಏಪ್ರಿಲ್ 14 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಮಹೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಕಾರ್ಯದರ್ಶಿ ಕೆ ಕೆ ಮರಯ್ಯ ರವರು ಹಾಗೂ ಪಂಚಾಯತಿಯ … Read more

ಭೀಮ ಗೋಲ್ಡ್ ಅಕ್ಷಯ ತೃತೀಯದ ಅಂಗವಾಗಿ ಭಕ್ತಿ ಮತ್ತು ವಿನ್ಯಾಸದ ಅದ್ಭುತ ಮಿಶ್ರಣದೊಂದಿಗೆ ಅಷ್ಟಲಕ್ಷ್ಮೀ ನಾಣ್ಯಸಂಗ್ರಹವನ್ನು ಅನಾವರಣಗೊಳಿಸಿದೆ

ವಿಜಯ ದರ್ಪಣ ನ್ಯೂಸ್…. ಭೀಮ ಗೋಲ್ಡ್ ಅಕ್ಷಯ ತೃತೀಯದ ಅಂಗವಾಗಿ ಭಕ್ತಿ ಮತ್ತು ವಿನ್ಯಾಸದ ಅದ್ಭುತ ಮಿಶ್ರಣದೊಂದಿಗೆ ಅಷ್ಟಲಕ್ಷ್ಮೀ ನಾಣ್ಯಸಂಗ್ರಹವನ್ನು ಅನಾವರಣಗೊಳಿಸಿದೆ ಸಾಂಸ್ಕೃತಿಕವಾಗಿ ಬೇರೂರಿರುವ ಒಳನೋಟಗಳಿಂದ ರೂಪುಗೊಂಡಈ ಆರಂಭವು, ಕಥನ, ಸಂಕೇತಶಾಸ್ತ್ರ ಮತ್ತು ಆಧ್ಯಾತ್ಮಿಕಥೆಯಮೂಲಕ ಚಿನ್ನದ ಖರೀದಿಯ ಮರುಕಲ್ಪನೆಯನ್ನು ಹೊಸ ರೀತಿಯಲ್ಲಿ ಮಾಡುತ್ತದೆ. ಬೆಂಗಳೂರು, 13 ಏಪ್ರಿಲ್ 2026: ಆಭರಣ ನಾವೀನ್ಯತೆಯೊಂದಿಗೆಸಾಂಸ್ಕೃತಿಕ ಕಥೆ ಹೇಳುವಿಕೆಯನ್ನು ಒಗ್ಗೂಡಿಸುವ ದಿಸೆಯಲ್ಲಿ , ಭೀಮಗೋಲ್ಡ್ ತನ್ನ ಅಷ್ಟಲಕ್ಷ್ಮೀ ನಾಣ್ಯ ಸಂಗ್ರಹವನ್ನು ಅಕ್ಷಯ ತೃತೀಯದಅಂಗವಾಗಿ ಅನಾವರಣಗೊಳಿಸಿದೆ. ಇದರಿಂದ ಬಂಗಾರವನ್ನು ಕೇವಲಖರೀದಿಯ ವಸ್ತುವನ್ನಾಗಿರಿಸದೆ, ಸಮೃದ್ಧಿ, … Read more

ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಆಡಳಿತಾತ್ಮಕವಾಗಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಯಶಸ್ವಿ: ದಾಖಲೆಗಳ ಹಸ್ಶ್ರೀನಿವಾಸ್ ಭಾಗಿ.

ವಿಜಯ ದರ್ಪಣ ನ್ಯೂಸ್….. ಬೆಂಗಳೂರು ದಕ್ಷಿಣ ಜಿಲ್ಲಾಸಚಿವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಚಿವರಿಗೆ ದಾಖಲಾತಿ ಹಸ್ತಾಂತರ ಆಡಳಿತಾತ್ಮಕವಾಗಿ ಸೋಲೂರು ಇಂದು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ಆಡಳಿತಾತ್ಮಕವಾಗಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಯಶಸ್ವಿ: ದಾಖಲೆಗಳ ಹಸ್ಶ್ರೀನಿವಾಸ್ ಭಾಗಿ. ನೆಲಮಂಗಲ ತಾಲೂಕಿಗೆ ಸೇರಿದ ಸೋಲೂರು ಬೆಂಗಳೂರು ಗ್ರಾಮಾಂತರ, ಏ.13 (ಕ ವಾ) ಸುಮಾರು 47 ವರ್ಷದಿಂದ ಆತಂತ್ರವಾಗಿದ್ದ, ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಾಗಡಿ ತಾಲೂಕಿಗೆ ಒಳಪಟ್ಟಿದ್ದ ಸೋಲೂರು ಹೋಬಳಿಯನ್ನು, ನೆಲಮಂಗಲ ತಾಲೂಕಿಗೆ ಇಂದು … Read more

ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಓದಿದರೆ ಸಾಲದು, ಅವರ ಆದರ್ಶ ರೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ

ವಿಜಯ ದರ್ಪಣ ನ್ಯೂಸ್…. ಜಿಲ್ಲಾಡಳಿತ ಭವನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಆಚರಣೆ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಓದಿದರೆ ಸಾಲದು, ಅವರ ಆದರ್ಶ ರೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಏ.14: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆ, ಸಾಧನೆಯನ್ನು ಓದಿದರೆ ಸಾಲದು, ಜತೆಗೆ ಅವರ ಸಂದೇಶ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. … Read more

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ……..

ವಿಜಯ ದರ್ಪಣ ನ್ಯೂಸ್… ಬಾಬಾ ಸಾಹೇಬರಿಗೊಂದು ಪತ್ರ…… ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ…….. 77 ವರ್ಷಗಳ ನಂತರ, ನೀವು ಕರಡು ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸಂವಿಧಾನದ ಅಧಿನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿರುವ ಭಾರತದ ಸದ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾತಾವರಣ ಒಳಗೊಂಡ ಒಟ್ಟಾರೆ ಪ್ರಗತಿ ಮತ್ತು ವಿಫಲತೆಯ ಬಗ್ಗೆ ನಿಮಗೊಂದು ಬಹಿರಂಗ ಪತ್ರ…….. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ, ಭಾರತದ ಭೂಪ್ರದೇಶ ಮತ್ತು ಇಲ್ಲಿನ … Read more

ನಾರಾಯಣ್‌ ಮುಂದಿನ ದಿನಗಳಲ್ಲಿ ಶಾಸಕರಾಗಲಿ : ಎಂಎಲ್‌ಸಿ ತಿಮ್ಮಯ್ಯ

ವಿಜಯ ದರ್ಪಣ ನ್ಯೂಸ್…. ನಾರಾಯಣ್‌ ಮುಂದಿನ ದಿನಗಳಲ್ಲಿ ಶಾಸಕರಾಗಲಿ : ಎಂಎಲ್‌ ಸಿ ತಿಮ್ಮಯ್ಯ ತಾಂಡವಪುರ ಏಪ್ರಿಲ್ : ಪೌರ ಕಾರ್ಮಿಕರ ಸಮಸ್ಯೆ ಹಾಗೂ ಸವಲತ್ತುಗಳನ್ನು ಪಡೆಯಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ನಾರಾಯಣ ಅವರಿಗೆ ಮುಂದಿನ ದಿನಗಳಲ್ಲಿ ಶಾಸಕ, ಮಂತ್ರಿಗಳಾಗಬೇಕಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು. ಮೈಸೂರಿನ ರಂಗಚಾರ್ಲು ಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘವತಿಯಿಂದ ಡಾ.ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ್ ಅವರಿಗೆ ಅಭಿನಂದನ ಸಮಾರಂಭದಲ್ಲಿ … Read more

ಆಲೂಗಡ್ಡೆಗೆ ಬೆಂಬಲ ಬೆಲೆ ಸಿಗದೆ ರೈತರು ಕಂಗಾಲು

ವಿಜಯ ದರ್ಪಣ ನ್ಯೂಸ್…… ಆಲೂಗಡ್ಡೆಗೆ ಬೆಂಬಲ ಬೆಲೆ ಸಿಗದೆ ರೈತರು ಕಂಗಾಲು ಶಿಡ್ಲಘಟ್ಟ : ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಆಲೂಗಡ್ಡೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಆಲೂಗಡ್ಡೆ ಬೆಳೆಗಾರರು ಬೆಲೆ ಕುಸಿತದಿಂದ ಪರದಾಡುವಂತಾಗಿದೆ. ಆಧುನಿಕ ತಂತ್ರಜ್ಞಾನದ ಮೊರೆ ಹೋದರೂ, ಮಾರುಕಟ್ಟೆ ಬೆಲೆಗಳ ವೈಪರೀತ್ಯಗಳಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ರೈತರ ಬದುಕು.8 ಎಕಕರಯಲ್ಲಿ ಬೆಳೆದ ಆಲೂಗಡ್ಡೆಗೆ ಸೂಕ್ತ ಬೆಲೆ ಸಿಗದೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ತಾಲ್ಲೂಕಿನ ಅಬ್ಲೂಡು ಗ್ರಾಮದ … Read more

ಶ್ರೀ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್….. ಶ್ರೀ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಾಂಡವಪುರ ಏಪ್ರಿಲ್ :ಕೇಂದ್ರದ ಬಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಶುಕ್ರವಾರ ನಗರದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಳಿಗ್ಗೆ 8:30 ಕ್ಕೆ ಆಗಮಿಸಿದ ಎಚ್ಡಿಕೆ ಮತ್ತು ದಂಪತಿಗಳು ಶ್ರೀ ಗಣಪತಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ದೇವಿ, ಚಂಡಿಕೇಶ್ವರ, ಸುಬ್ರಹ್ಮಣ್ಯ , ನವಗ್ರಹ ದೇವರ ದರ್ಶನ … Read more