ನೆನಪಿನ ಗೂಡಲಿ ಒಲವಿನ ಬೆಳಕು… ಲೇಖನ:ಜಯಶ್ರೀ.ಜೆ. ಅಬ್ಬಿಗೇರಿ,

ವಿಜಯ ದರ್ಪಣ ನ್ಯೂಸ್…. ವಿಶೇಷ ಲೇಖನ ನೆನಪಿನ ಗೂಡಲಿ ಒಲವಿನ ಬೆಳಕು… ಲೇಖನ:ಜಯಶ್ರೀ.ಜೆ. ಅಬ್ಬಿಗೇರಿ, ನನ್ನ ಮುದ್ದಿನ ಸೊಸೆ, ಬಾಲ್ಯದಲ್ಲಿ ಅದು ಬೇಕು ಇದು ಬೇಕೆಂದು ನೀ ಹಠ ಹಿಡಿದಾಗ ನಿನ್ನ ಕಾಡಿಗೆ ಕಂಗಳಲ್ಲಿ ಕಣ್ಣೀರನ್ನು ನೋಡಲು ಆಗುತ್ತಿರಲಿಲ್ಲ. ತಂಟೆ ಮಾಡುವ ತುಂಟಿಯ ಹಠವನ್ನು ಪೂರೈಸುವುದರಲ್ಲಿ ಅದೇನೋ ಸಂತಸ. ನಿನಗೆ ಆಕೆಯ ಮೇಲೆ ಅಷ್ಟು ಪ್ರೀತಿ ಮದುವೆ ಆಗ್ತಿಯಾ ಅವಳನ್ನ ಎಂದು ಮನೆಯಲ್ಲಿ ಹಿರಿಯರೆಲ್ಲ ತಮಾಷೆ ಮಾಡುತ್ತಿದ್ದರು. ಆಗ ಮದುವೆ ಅಂದರೆ ಏನು ಗೊತ್ತಿರದ ನಾನು ಹೂಂ … Read more

ಅಹಂಕಾರದಿ ಮೆರೆದರೆ….? ಲೇಖನ: ಜಯಶ್ರೀ. ಜೇ. ಅಬ್ಬಿಗೇರಿ 

ವಿಜಯ ದರ್ಪಣ ನ್ಯೂಸ್…. ಅಹಂಕಾರದಿ ಮೆರೆದರೆ….? ಲೇಖನ: ಜಯಶ್ರೀ. ಜೇ. ಅಬ್ಬಿಗೇರಿ  ಅಹಂಕಾರದ ಬಗೆಗೆ ಹೇಳುವಾಗ ನಾ ಕೇಳಿದ ಪುಟ್ಟ ಕತೆಯೊಂದು ನನಗೆ ನೆನಪಾಗುತ್ತದೆ. ಅದನ್ನೇ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಒಂದು ದೊಡ್ಡದಾಗಿ ಬೆಳೆದ ಮರವಿತ್ತು. ಮರದ ತುಂಬೆಲ್ಲಾ ಹಚ್ಚ ಹಸಿರಾದ ಎಲೆಗಳು ಇದ್ದವು. ಚೆಂದದ ಹೂವೊಂದು ಅಲ್ಲಿ ಅಂದವಾಗಿ ನಗುತ್ತಿತ್ತು. ಮಾಗಿದ ಹಣ್ಣು ಇತ್ತು. ಹಣ್ಣು ತನಗೆ ತಾನೇ ಹೇಳಿಕೊಂಡಿತು. ‘ನಾನೆಷ್ಟು ರುಚಿ? ನನ್ನ ಬಣ್ಣವೂ ಸೊಗಸಾಗಿದೆ. ಬಹುಶಃ ನನ್ನಷ್ಟು ರುಚಿಕರ ವಸ್ತು ಜಗತ್ತಿನಲ್ಲಿ ಇನ್ನೊಂದಿರಲಿಕ್ಕಿಲ್ಲ.’ ಎಂದು … Read more

ದಿನದ ಸುಭಾಷಿತಗಳಲ್ಲಿ ಕೆಲವು….. ಲೇಖನ: ವಿವೇಕಾನಂದ ಎಚ್ ಕೆ 

ವಿಜಯ ದರ್ಪಣ ನ್ಯೂಸ್…. ದಿನದ ಸುಭಾಷಿತಗಳಲ್ಲಿ ಕೆಲವು….. ಲೇಖನ: ವಿವೇಕಾನಂದ ಎಚ್ ಕೆ  ” ಕಲ್ಲು ಇಟ್ಟಿಗೆಗಳಿಂದ ಕಟ್ಟಿರುವ ಗುಡಿ ಗೋಪುರಗಳಿಗಿಂತ, ಚರ್ಚು ಮಸೀದಿಗಳಿಗಿಂತ, ಬೌದ್ಧ ಸ್ತೂಪಗಳಿಗಿಂತ, ಜೈನ ಬಸದಿಗಳಿಗಿಂತ, ಸಿಖ್ ಗುರುದ್ವಾರಗಳಿಗಿಂತ, ಲಿಂಗಾಯತ ಮಠಗಳಿಗಿಂತ ನೆತ್ತರು, ಮಾಂಸದಿಂದ ನಿರ್ಮಾಣವಾಗಿರುವ ಮಾನವನ ಶರೀರವೇ ನಿಜವಾದ ದೇವಾಲಯ…..” ಮಹಾತ್ಮ ಗಾಂಧಿ. ( ಅವರ ಸಣ್ಣ ಹೇಳಿಕೆಯ ಪರಿಕಲ್ಪನೆಯನ್ನು ಎಲ್ಲಾ ಧರ್ಮಗಳಿಗೂ ಅನ್ವಯಿಸಿ ವಿಸ್ತರಿಸಲಾಗಿದೆ……..) ” ನಂಬಿ ಅನುಭವಿಸುವುದಕ್ಕಿಂತ ಅನುಭವಿಸಿ ನಂಬುವುದೇ ಶಾಶ್ವತ ಮತ್ತು ಸತ್ಯ. ಕುರುಡು ನಂಬಿಕೆಯ ಮೇಲೆ … Read more

ಕೃಷಿ ಪಂಡಿತ್ ಹಿತ್ತಲಹಳ್ಳಿ ಗೋಪಾಲಗೌಡರ ತೋಟಕ್ಕೆ ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಭೇಟಿ 

ವಿಜಯ ದರ್ಪಣ ನ್ಯೂಸ್… ಕೃಷಿ ಪಂಡಿತ್ ಹಿತ್ತಲಹಳ್ಳಿ ಗೋಪಾಲಗೌಡರ ತೋಟಕ್ಕೆ ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಭೇಟಿ  ಶಿಡ್ಲಘಟ್ಟ : ಹೈನುಗಾರಿಕೆಯು ನಿತ್ಯ ಆದಾಯ ಮತ್ತು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದ್ದು ರೇಷ್ಮೆ ಕೃಷಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿದೆ ಎಂದು ಪ್ರಗತಿಪರ ಕೃಷಿಕರು ಹಾಗು ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಜಿ.ಗೋಪಾಲಗೌಡ ಅವರು ಹೇಳಿದರು. ತಾಲ್ಲೂಕಿನ ‌ಹಿತ್ತಲಹಳ್ಳಿಯ ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ಸೊಪ್ಪಿನ ‌ ತೋಟಕ್ಕೆ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ … Read more

ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿರಲಿ : ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ವಿಜಯ ದರ್ಪಣ ನ್ಯೂಸ್…. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿರಲಿ : ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜೂನ್.21: ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಮ್ಮ ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು. ಇದರಿಂದ ದೈಹಿಕ ಸದೃಢ ಹಾಗೂ ಮಾನಸಿಕ ಆರೋಗ್ಯ ವೃದ್ದಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ … Read more

ಅರ್ಚಕರು ಮತ್ತು ಪುರೋಹಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ : ತಹಸೀಲ್ದಾರ್ ಗಗನಸಿಂಧು

ವಿಜಯ ದರ್ಪಣ ನ್ಯೂಸ್…… ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ! ಅರ್ಚಕರು ಮತ್ತು ಪುರೋಹಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ : ತಹಸೀಲ್ದಾರ್ ಗಗನಸಿಂಧು ಶಿಡ್ಲಘಟ್ಟ : ಅರ್ಚಕರು ಮತ್ತು ಪುರೋಹಿತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಂತ, ಹಂತವಾಗಿ ಕ್ರಮ ,ದೇವಾಲಯಗಳ ಸೌಲಭ್ಯಗಳನ್ನು ಸುಧಾರಿಸಲು ಹಾಗೂ ಆಡಳಿತಾತ್ಮಕ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾ‌ರ್ ಗನಸಿಂಧು ಭರವಸೆ ನೀಡಿದರು. ನಗರದ ಕೋಟೆ ವೃತ್ತದಲ್ಲಿನ ಶ್ರೀಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, … Read more

ಯೋಗ ಮಾಡುವುದರಿಂದ ಒತ್ತಡದ ಜೀವನದಿಂದ ಮುಕ್ತಿ

ವಿಜಯ ದರ್ಪಣ ನ್ಯೂಸ್…. ಯೋಗ ಮಾಡುವುದರಿಂದ ಒತ್ತಡದ ಜೀವನದಿಂದ ಮುಕ್ತಿ ಶಿಡ್ಲಘಟ್ಟ : ಒತ್ತಡದ ಜೀವನದಲ್ಲಿ ಯೋಗದ ಮಹತ್ವ ಇನ್ನಷ್ಟು ಹೆಚ್ಚಿದ್ದು, ಪ್ರತಿಯೊಬ್ಬರೂ ದಿನಚರಿಯಲ್ಲಿ ಯೋಗಕ್ಕೆ ಸ್ಥಾನ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಹೇಳಿದರು. ನಗರದ ಜೆ.ಎಂ.ಎಪ್.ಸಿ.ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ “ಯೋಗ ದಿನಾಚರಣೆ”ಯಲ್ಲಿ ಯೋಗಬ್ಯಾಸ ಮಾಡಿದ ನಂತರ ಅವರು ಮಾತನಾಡಿದರು. ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ,ಯೋಗವು ವ್ಯಾಯಾಮವಲ್ಲ, ಅದು ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನಶೈಲಿಯ ಒಂದು … Read more

ಯುವಕನ ಕಿರುಕುಳಕ್ಕೆ ಬೇಸತ್ತು ಡೆತ್‌ ನೋಟ್‌ ಬರೆದಿಟ್ಟು ಮೂವರು ಆತ್ಮಹತ್ಯೆ: ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ

ವಿಜಯ ದರ್ಪಣ ನ್ಯೂಸ್…. ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಘಟನೆ  ಯುವಕನ ಕಿರುಕುಳಕ್ಕೆ ಬೇಸತ್ತು ಡೆತ್‌ ನೋಟ್‌ ಬರೆದಿಟ್ಟು ಮೂವರು ಆತ್ಮಹತ್ಯೆ: ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ತಾಂಡವಪುರ ಜೂನ್ 22 ಯುವಕನ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ತಂದೆ ತಾಯಿ ಮಗಳು ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷತ್ರ ಕೆಸಿರುವ ಕೆಂಪನ ಹುಂಡಿ ಗ್ರಾಮದಲ್ಲಿ ಈ ದಾವಣಗೆರೆ ನಡೆದಿದ್ದು ಇಡೀ ಕುಟುಂಬ ವರ್ಗದ ಅಕ್ರಂದನ ಮುಗಿಲುಮುಟ್ಟಿತು ಸದ್ಯದಲ್ಲಿ … Read more

ಬೆಲೆ ಏರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರವೇ ಹೋರಾಟದ ಕಹಳೆ

ವಿಜಯ ದರ್ಪಣ ನ್ಯೂಸ್…. ಬೆಲೆ ಏರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರವೇ ಹೋರಾಟದ ಕಹಳೆ ನೆಲಮಂಗಲ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ; ಜನವಿರೋಧಿ ನೀತಿ ಹಿಂಪಡೆಯಲು ಆಗ್ರಹ ನೆಲಮಂಗಲ: ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ ವಿದ್ಯುತ್ ಕ್ಷೇತ್ರ ಖಾಸಗೀಕರಣ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಸೋಮವಾರ ನೆಲಮಂಗಲ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಕರವೇ ತಾಲೂಕು ಅಧ್ಯಕ್ಷ ಮಂಜೇಗೌಡ ಅವರ … Read more

ಶಾಸಕರಿಗೊಂದು ತರಬೇತಿ ಶಿಬಿರ……….. ಲೇಖನ: ವಿವೇಕಾನಂದ ಎಚ್ ಕೆ

ವಿಜಯ ದರ್ಪಣ ನ್ಯೂಸ್…. ಶಾಸಕರಿಗೊಂದು ತರಬೇತಿ ಶಿಬಿರ………….. ( ಕೌನ್ಸಿಲಿಂಗ್ ) ಅತ್ಯಂತ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷದ ಟಿಕೆಟ್ ಗಿಟ್ಟಿಸಲೇ ಹರಸಾಹಸ ಪಟ್ಟು, ಅಪಾರ ಪ್ರಮಾಣದ ಹಣ, ಶ್ರಮ, ಸಂಘಟನೆ, ನಿಂದನೆ, ಕುತಂತ್ರ, ತಾಳ್ಮೆ, ತ್ಯಾಗ, ಬುದ್ದಿವಂತಿಕೆ ಎಲ್ಲವನ್ನೂ ಖರ್ಚು ಮಾಡಿ, ಸುಮಾರು ಒಂದು ಲಕ್ಷ ಜನರ ವಿಶ್ವಾಸ ಗಳಿಸಿ, ಬಹುತೇಕ ಅಷ್ಟೇ ಪ್ರಮಾಣದ ವಿರೋಧಿಗಳೊಂದಿಗೆ ಹೋರಾಡಿ, ಇಡೀ ರಾಜ್ಯದ ಕೇವಲ 224 ಜನರಲ್ಲಿ ಒಬ್ಬರಾಗಿ ಆಯ್ಕೆಯಾಗುವುದು ಸಾಮಾನ್ಯ ವಿಷಯವಲ್ಲ. ಸಾಮಾನ್ಯ ಜನರಿಗೆ ಅವರ … Read more