ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರರಂಗದ ಧೃವತಾರೆ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ಲೋಕರ್ಪಣೆ

ವಿಜಯ ದರ್ಪಣ ನ್ಯೂಸ್…. ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರ ರಂಗದ ಧೃವತಾರೆ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ಲೋಕರ್ಪಣೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ನಲ್ಲಿ ಅ.ನ.ಕೃಷ್ಣರಾಯರ ಕನ್ವೆನ್ಷನ್ ಸೆಂಟರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣವನ್ನು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಲೋಕಸಭಾ ಸದಸ್ಯ ಎಲ್.ಎಸ್.ತೇಜಸ್ವಿಸೂರ್ಯ, ನಿರ್ಮಾಪಕಿ ಶ್ರೀಮತಿ ಆಶ್ವಿನಿ ಪುನೀತ್ ರಾಜ್ ಕುಮಾರ್ ರವರು, ಅ.ನ.ಕೃಅವರ ಪುತ್ರ ಗೌತಮ್ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಾಜಿ … Read more

ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದಲ್ಲಿ ರಕ್ತದಾನ ಶಿಬಿರ

ವಿಜಯ ದರ್ಪಣ ನ್ಯೂಸ್…. ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದಲ್ಲಿ ರಕ್ತದಾನ ಶಿಬಿರ ಮಂಚೇನಹಳ್ಳಿ(ಚಿಕ್ಕಬಳ್ಳಾಪುರ) ವಿದ್ಯಾರ್ಥಿ ಮತ್ತು ಯುವಜನರು ಓದು ಬರಹ, ಉದ್ಯೋಗ, ಬದುಕು ಕಟ್ಟಿಕೊಳ್ಳುವ ಆತುರದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜತೆಗೆ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಶ್ರೀಕ್ಷೇತ್ರ ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿ ತಿಳಿಸಿದರು. ಮಂಚೇನಹಳ್ಳಿ ತಾಲೂಕು ಅಲಾಸ್ತಿಮ್ಮನಹಳ್ಳಿ ದೊಡ್ಡಮ್ಮ ದೇವಾಲಯದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ವಾಲಂಟರಿ ಬ್ಲಡ್ ಸೆಂಟರ್, … Read more

ಅರಿಯುತ್ತಾ, ಯೋಚಿಸುತ್ತಾ, ಬೆಳೆಯುತ್ತಾ, ನಾವು ನೀವು…….

ವಿಜಯ ದರ್ಪಣ ನ್ಯೂಸ್…. ಅರಿಯುತ್ತಾ, ಯೋಚಿಸುತ್ತಾ, ಬೆಳೆಯುತ್ತಾ, ನಾವು ನೀವು……. ಹಿಂದು, ಹಿಂದುತ್ವ, ಮನುವಾದ, ಪುರೋಹಿತಶಾಹಿ, ಬ್ರಾಹ್ಮಣ್ಯ, ವರ್ಣಾಶ್ರಮ, ಜಾತೀಯತೆ, ಅಸ್ಪೃಶ್ಯತೆ, ಜಾತ್ಯಾತೀತತೆ, ರಾಷ್ಟ್ರೀಯವಾದ, ಭಾರತೀಯತೆ, ಇಸ್ಲಾಮೀಕರಣ, ಕ್ರಿಶ್ಚಿಯಾನೀಕರಣ, ಸಂವಿಧಾನೀಕರಣ, ವಿಶ್ವ ಮಾನವತೆ, ನಾಗರೀಕತೆ………… ಈ ಪದಗಳ ಅರ್ಥ, ಇದರ ಮೂಲ ಅರ್ಥ, ಇದರ ಗೂಡಾರ್ಥ, ಇದರ ಮೂಲ ಆಶಯ, ಇದರ ವಿಶಾಲ ಅರ್ಥ, ಇದರ ಅರಿಯಲಾರದ ಅರ್ಥ, ಇದರ ಗುಪ್ತ ಆಶಯ, ಇದರ ಒಳ ಸಂಚು, ಇದರ ಆಳ ಅರ್ಥ, ಇದರ ವಾಸ್ತವ ಅರ್ಥ, ಇದರ … Read more

ಧ್ಯಾನಸ್ಥ ಮನಸ್ಥಿತಿ,…. ಸಾಧಿಸುವ ಸರಳ ವಿಧಾನಗಳು, ಯೋಗ ಮತ್ತು ಧ್ಯಾನ,

ವಿಜಯ ದರ್ಪಣ ನ್ಯೂಸ್…. ಧ್ಯಾನಸ್ಥ ಮನಸ್ಥಿತಿ,…. ಸಾಧಿಸುವ ಸರಳ ವಿಧಾನಗಳು, ಯೋಗ ಮತ್ತು ಧ್ಯಾನ, ಲೇಖನ: ವಿವೇಕಾನಂದ ಎಚ್ ಕೆ  ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು…….. ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ … Read more

ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ನಿತ್ಯಾನುಷ್ಠಾನವಾದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಭಕ್ತವೃಂದವನ್ನು ಅಶೀರ್ವದಿಸಿದ  ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮಿ

ವಿಜಯ ದರ್ಪಣ ನ್ಯೂಸ್…… ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ನಿತ್ಯಾನುಷ್ಠಾನವಾದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಭಕ್ತವೃಂದವನ್ನು ಅಶೀರ್ವದಿಸಿದ  ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮಿ ಶಿಡ್ಲಘಟ್ಟ : ತಾಲ್ಲೂಕಿನ ಮುತ್ತೂರು ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿದ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮಿಗಳು ನಿತ್ಯಾನುಷ್ಠಾನವಾದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಭಕ್ತವೃಂದವನ್ನು ಅವರು ಅಶೀರ್ವದಿಸಿದರು. ನಗರಕ್ಕೆ ಆಗಮಿಸಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥಸ್ವಾಮಿ ಅವರನ್ನು ಬೆಳಿಗ್ಗೆ ಮಯೂರ ವೃತ್ತದಿಂದ ಅಶೋಕ ರಸ್ತೆ, ಶಂಕರ ಮಠ ರಸ್ತೆ, ಮುತ್ತೂರು ಬೀದಿಯ ರಾಘವೇಂದ್ರ ಸ್ವಾಮಿಗಳ … Read more

ರಕ್ಷಾ ಫೌಂಡೇಷನ್ ನಿಂದ ಶಾಲೆಯ ಮಕ್ಕಳಿಗೆ 2 ಲಕ್ಷ ಉಚಿತ ನೋಟ್ ಪುಸ್ತಕ, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ 

ವಿಜಯ ದರ್ಪಣ ನ್ಯೂಸ್…  ರಕ್ಷಾ ಫೌಂಡೇಷನ್ ನಿಂದ ಶಾಲೆಯ ಮಕ್ಕಳಿಗೆ 2 ಲಕ್ಷ ಉಚಿತ ನೋಟ್ ಪುಸ್ತಕ, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ  ಓಟಿನ ರಾಜಕೀಯ ಮಾಡಬೇಡಿ, ಮಕ್ಕಳ ಶಿಕ್ಷಣಕ್ಕೆ ಎಲ್ಲ ಶಾಸಕರು ಸಹಕಾರ ನೀಡಬೇಕು-ಆರ್.ಅಶೋಕ್ ಜಯನಗರ: ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ 14ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ಸಂಘ, ಸಂಸ್ಥೆಗಳಿಗೆ ದೇಣಿಗೆ , … Read more

ಇತಿಹಾಸ ಪ್ರಸಿದ್ಧವುಳ್ಳ ಐತಿಹಾಸಿಕ ಈ ಬಾರಿಯ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ ಜಿಲ್ಲಾಧಿಕಾರಿ

ವಿಜಯ ದರ್ಪಣ ನ್ಯೂಸ್….. ಇತಿಹಾಸ ಪ್ರಸಿದ್ಧವುಳ್ಳ ಐತಿಹಾಸಿಕ ಈ ಬಾರಿಯ ಮೈಸೂರು ದಸರಾದಲ್ಲಿ ಕಂಬಳ ವಿಶೇಷ ಆಕರ್ಷಣೆ ಜಿಲ್ಲಾಧಿಕಾರಿ ಮೈಸೂರುತಾಂಡದಪುರ ಜೂನ್ 20 ಇತಿಹಾಸ ಐತಿಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ: ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಕಂಬಳ ಕಾರ್ಯಕ್ರಮವನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂಬಳ ಆಯೋಜನೆಯ ಬಗ್ಗೆ ಸಿದ್ಧತಾ ಸಭೆ ನಡೆಸಿ ಬಳಿಕ ಮಾತನಾಡಿ. ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು ಸರಿಯಾದ … Read more

ಶಿಕ್ಷಣದ ಪಾತ್ರ ಮಹತ್ವದ್ದು: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ವಿಜಯ ದರ್ಪಣ ನ್ಯೂಸ್….. ಶಿಕ್ಷಣದ ಪಾತ್ರ ಮಹತ್ವದ್ದು: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ತಾಂಡವಪುರ ಜೂನ್ 20: ಜ್ಞಾನವನ್ನು ಸಾರ್ವತ್ರಿಕಗೊಳಿಸುವ ಮತ್ತು ಶಿಕ್ಷಣವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ತಿಳಿಸಿದರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ “ಪ್ರವೇಶದಿಂದ ಶ್ರೇಷ್ಠತೆಯೆಡೆಗೆ: ದೂರ ಶಿಕ್ಷಣದ ಭವಿಷ್ಯದ ಹಾದಿಗಳು” ವಿಷಯದ ಶೈಕ್ಷಣಿಕ ಸಭೆ ಹಾಗೂ ಮಾಜಿ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ ರಚಿಸಿರುವ “ಶಿಕ್ಷಣ: ಔಪಚಾರಿಕ, … Read more

ಬಿಡದಿ ಟೌನ್ ಶಿಪ್ ರೈತರ ಭೂಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಕಾರವಾರ ಜೆಡಿಎಸ್ ನಿಂದ  ಬೆಂಬಲ 

ವಿಜಯ ದರ್ಪಣ ನ್ಯೂಸ್…. ಬಿಡದಿ ಟೌನ್ ಶಿಪ್ ರೈತರ ಭೂಸ್ವಾಧೀನ ವಿರೋಧಿಸಿ ಹೋರಾಟಕ್ಕೆ ಕಾರವಾರ ಜೆಡಿಎಸ್ ನಿಂದ  ಬೆಂಬಲ  ಇದು ಕೇವಲ ಬಿಡದಿ ಸಮಸ್ಯೆಯಲ್ಲ, ಇದು ಕರ್ನಾಟಕದ ಪ್ರತಿಯೊಬ್ಬ ರೈತನ ಅಸ್ತಿತ್ವದ ಪ್ರಶ್ನೆ! ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ₹33,562 ಕೋಟಿ ಮೊತ್ತದ ಭೂಸ್ವಾಧೀನ ಹಾಗೂ ರಿಯಲ್ ಎಸ್ಟೇಟ್ ದಂಧೆಗೆ ವಿರೋಧವಾಗಿ ರಾಜ್ಯಾದ್ಯಂತ ರೈತರು, ಕಾರ್ಮಿಕರು ಮತ್ತು ಭೂಮಿಯ ಹಕ್ಕಿಗಾಗಿ ಹೋರಾಡುವ ಜನರು ಒಂದಾಗುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ನಿಯೋಗವು ಜಿಲ್ಲಾಧಿಕಾರಿಗಳಾದ … Read more

ಪಿಎಂ-ಕಿಸಾನ್ 23ನೇ ಕಂತು ಬಿಡುಗಡೆ : ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ

ವಿಜಯ ದರ್ಪಣ ನ್ಯೂಸ್….. ಪಿಎಂ-ಕಿಸಾನ್ 23ನೇ ಕಂತು ಬಿಡುಗಡೆ : ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ಗಾಂಧಿನಗರ (ಗುಜರಾತ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 20ರ ನಾಳೆ ಪಶ್ಚಿಮ ಬಂಗಾಳದ ಹೂಗ್ಲಿ (ತಾರಕೇಶ್ವರ್) ಜಿಲ್ಲೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ಕೋಟ್ಯಂತರ ರೈತರೊಂದಿಗೆ ವರ್ಚುವಲ್ (ವಿಡಿಯೋ ಕಾನ್ಸರೆನ್ಸ್) ಮೂಲಕ ಸಂವಾದ ನಡೆಸಲಿದ್ದಾರೆ ಹಾಗೂ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ. … Read more