ವಿಡಿಯೋ ಗೇಮ್ ********** ಒಂದು ಕಿರು ಚಿತ್ರ……

ವಿಜಯ ದರ್ಪಣ ನ್ಯೂಸ್….. ವಿಡಿಯೋ ಗೇಮ್ ************** ಒಂದು ಕಿರು ಚಿತ್ರ…… ದೃಶ್ಯ ಒಂದು ************** ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮಂಡೇಲಾ ಚಿತ್ರಗಳು ಇರುತ್ತದೆ‌. ಆ ದೃಶ್ಯಗಳನ್ನು ಒಬ್ಬ 18 ವರ್ಷದ ಯುವಕ ತದೇಕಚಿತ್ತದಿಂದ ನೋಡುತ್ತಿರುತ್ತಾನೆ. ಈ ದೃಶ್ಯದಲ್ಲಿ ಆತನ ಮುಖದ ಮೇಲೆ ಮಾತ್ರ ದೀಪದ ಬೆಳಕು ಇರುತ್ತದೆ. ಆಗ … Read more

ಮದ್ಯ ಮಳಿಗೆಗಳಲ್ಲಿ ಅಗ್ನಿ ಅವಘಡ ಮುಂಜಾಗ್ರತಾ ಕ್ರಮ ಅತ್ಯವಶ್ಯ: ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್

ವಿಜಯ ದರ್ಪಣ ನ್ಯೂಸ್….. ಮದ್ಯ ಮಳಿಗೆ ಅಗ್ನಿ ಅವಘಡ ಅಣಕು ಪ್ರದರ್ಶನ ಮದ್ಯ ಮಳಿಗೆಗಳಲ್ಲಿ ಅಗ್ನಿ ಅವಘಡ ಮುಂಜಾಗ್ರತಾ ಕ್ರಮ ಅತ್ಯವಶ್ಯ: ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 07: ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಹೊಸ ಕಟ್ಟಡ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ, ಮದ್ಯ ಮಳಿಗೆಗಳಲ್ಲಿ ಸಂಭವಿಸುವ ಅಗ್ನಿ ಅವಘಡದಿಂದ ಪಾರಾಗುವ ಕುರಿತು … Read more

ಈಶ ಔಟ್‌ರೀಚ್‌ನಿಂದ “ಹಸಿರು ಶಾಲೆ” ಯೋಜನೆಗೆ ಚಾಲನೆ; ಚಿಕ್ಕಬಳ್ಳಾಪುರ ಜಿಲ್ಲೆಯ 1800 ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿ

ವಿಜಯ ದರ್ಪಣ ನ್ಯೂಸ್…. ಈಶ ಔಟ್‌ರೀಚ್‌ನಿಂದ “ಹಸಿರು ಶಾಲೆ” ಯೋಜನೆಗೆ ಚಾಲನೆ; ಚಿಕ್ಕಬಳ್ಳಾಪುರ ಜಿಲ್ಲೆಯ 1800 ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿ ಜುಲೈ 7, 2026: ವನಮಹೋತ್ಸವ ಆಚರಣೆಯ ಅಂಗವಾಗಿ ಜುಲೈ 7 ರಂದು, ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಮತ್ತು ಈಶ ಔಟ್‌ರೀಚ್‌ನ ಜಂಟಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರದ ಗುಂಟಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಶ ಔಟ್‌ರೀಚ್‌ನ “ಹಸಿರು ಶಾಲೆ” ಯೋಜನೆಗೆ ಚಾಲನೆ ನೀಡಲಾಯಿತು. ಗೌರವಾನ್ವಿತ ಪ್ರಧಾನ … Read more

ಮತದಾನದಿಂದ ಯಾರು ಕೂಡ  ವಂಚಿತ ಆಗಬಾರದು  ಎಸ್‌ಐಆರ್‌ಗೆ ಅಗತ್ಯ ಮಾಹಿತಿ ನೀಡಿ :ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸೂಚನೆ

ವಿಜಯ ದರ್ಪಣ ನ್ಯೂಸ್…. ಮತದಾನದಿಂದ ಯಾರು ಕೂಡ  ವಂಚಿತ ಆಗಬಾರದು  ಎಸ್‌ಐಆರ್‌ಗೆ ಅಗತ್ಯ ಮಾಹಿತಿ ನೀಡಿ :ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸೂಚನೆ ತಾಂಡವಪುರ ಜುಲೈ ಏಳು: ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬಿಳಿಗೆರೆ, ವರುಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬೂತ್ ಮಟ್ಟದ ಸಭೆ ನಡೆಸಿ ಮತದಾನದಿಂದ ಯಾರೂ ಕೂಡ ಉಚಿತ ಆಗದಂತೆ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಬಿ ಎಲ್ ಓ … Read more

ನಗರದ ವಾಸವಿ ರಸ್ತೆಯ ಕಾಮಗಾರಿ ವಿಳಂಬಕ್ಕೆ ಬೇಸರ, ಶೀಘ್ರವಾಗಿ ಮುಗಿಸಿ : ಶಾಸಕ ಬಿ.ಎನ್.ರವಿಕುಮಾ‌ರ್ 

ವಿಜಯ ದರ್ಪಣ ನ್ಯೂಸ್….. ನಗರದ ವಾಸವಿ ರಸ್ತೆಯ ಕಾಮಗಾರಿ ವಿಳಂಬಕ್ಕೆ ಬೇಸರ, ಶೀಘ್ರವಾಗಿ ಮುಗಿಸಿ: ಶಾಸಕಬಿ.ಎನ್.ರವಿಕುಮಾ‌ರ್   ಶಿಡ್ಲಘಟ್ಟ : ನಗರದ ವಾಸವಿ ರಸ್ತೆಯಲ್ಲಿ ಅಭಿವೃದ್ಧಿಗೆಂದು ಇದ್ದ ರಸ್ತೆಯನ್ನು ಕಿತ್ತು ಹಾಕಿ ತಿಂಗಳುಗಳೇ ಕಳೆದಿದ್ದು ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿ ಎಲ್ಲವನ್ನೂ ಕಿತ್ತು ಹಾಕಿದ ಕಾರಣ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ,ಜಲ ಜೀವನ್ ಮಿಷನ್‌ನ ನೀರಿನ ಪೈಪು ಹಾಗೂ ಒಳಚರಂಡಿ ಪೈಪ್ ಅಳವಡಿಕೆ ಬಿಟ್ಟರೆ ಉಳಿದ ಕೆಲಸ ನಡೆಯದೆ ನೆನೆಗುದಿಗೆ ಬಿದ್ದಿತ್ತು ಈ ಬಗ್ಗೆ ಕಾಮಗಾರಿ ಪರಿಶೀಲಿಸಲು … Read more

ಕೈಕೊಟ್ಟ ಮುಂಗಾರು ನುಗು ಜಲಾಶಯಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ

ವಿಜಯ ದರ್ಪಣ ನ್ಯೂಸ್… ಕೈಕೊಟ್ಟ ಮುಂಗಾರು ನುಗು ಜಲಾಶಯಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ತಾಂಡವಪುರ ಜುಲೈ ಏಳು ಸರಗೂರು ತಾಲ್ಲೂಕಿನ ನುಗು ಡ್ಯಾಮ್‌ಗೆ ಜಲಾಶಯಕ್ಕೆ ಶಾಸಕ ದರ್ಶನ್ ಧ್ರುವ ನಾರಾಯಣ್  ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟವನ್ನು ಅವಲೋಕಿಸಿದ ಶಾಸಕರು ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ನಮ್ಮ ಭಾಗದ ಕಬಿನಿ ನಗು ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಆತಂಕ ವ್ಯಕ್ತಪಡಿಸಿದರು. ಈಗ ಕೇರಳ ವೈನಾಡಿನಲ್ಲಿ ಮಳೆ ಬೀಳುತ್ತಿರುವುದರಿಂದ … Read more

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ : ಶ್ರೀ ಶ್ರೀ ಮಂಗಳಾನಂದನಾಥ ಸ್ವಾಮೀಜಿ

ವಿಜಯ ದರ್ಪಣ ನ್ಯೂಸ್…. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ : ಶ್ರೀ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಶಿಡ್ಲಘಟ್ಟ : ಮಗುವಿನ ಮೊದಲ ಪಾಠ ಶಾಲೆ ಮನೆಯೆ ಆಗಿದ್ದು ಹೆತ್ತವರು ಮಕ್ಕಳಿಗೆ ಮಾದರಿಯಾದ ಬದುಕನ್ನು ನಡೆಸಬೇಕು ಮಕ್ಕಳು ಕೇಳಿಸಿಕೊಂಡಿದ್ದನ್ನು, ಹೇಳಿಕೊಟ್ಟಿದ್ದನ್ನು ಕಲಿಯುವುದಕ್ಕಿಂತಲೂ ನೋಡಿದ್ದು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಆದಿಚುಂಚನಗಿರಿ ಮಹಾಪೀಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಶ್ರೀ ಮಂಗಳನಾಥಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ನಡೆದ ಬಿಜಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ “ಜ್ಞಾನಾಂಕುರ ಅಕ್ಷರಾಭ್ಯಾಸ” ಕಾರ್ಯಕ್ರಮದ … Read more

ಹೊಸ ಆಟೋಮೋಟಿವ್ ಬಿಡಿಭಾಗಗಳ ಶ್ರೇಣಿಯನ್ನು ಪ್ರಾರಂಭಿಸುವುದರೊಂದಿಗೆ NBC ಬೇರಿಂಗ್ಸ್ ಆಪ್ಟರ್‌ಮಾರ್ಕೆಟ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತದೆ

ವಿಜಯ ದರ್ಪಣ ನ್ಯೂಸ್…. ಹೊಸ ಆಟೋಮೋಟಿವ್ ಬಿಡಿಭಾಗಗಳ ಶ್ರೇಣಿಯನ್ನು ಪ್ರಾರಂಭಿಸುವುದರೊಂದಿಗೆ NBC ಬೇರಿಂಗ್ಸ್ ಆಪ್ಟರ್‌ಮಾರ್ಕೆಟ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತದೆ ಭಾರತದ ಆಟೋಮೋಟಿವ್ ಆಫೈರ್‌ಮಾರ್ಕೆಟ್‌ನ ಬೆಳವಣಿಗೆಯನ್ನು ವೇಗಗೊಳಿಸುವ ಮತ್ತು ವಿಕಸಿಸುತ್ತಿರುವ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ನಡೆ ದೆಹಲಿ, ಭಾರತ- 1ನೇ ಜುಲೈ, 2026: ಭಾರತದ ಪ್ರಮುಖ ಬೇರಿಂಗ್ ತಯಾರಕ ಮತ್ತು ವಿಶ್ವಾಸಾರ್ಹ ಮೊಬಿಲಿಟಿ ಪರಿಹಾರಗಳ ಪಾಲುದಾರ ನ್ಯಾಷನಲ್ ಎಂಜಿನಿಯರಿಂಗ್ ಇಂಡಸ್ಟ್ರೀಸ್ ಲಿಮಿಟೆಡ್‌ ಬ್ರಾಂಡ್, ಇಂದು ವ್ಯಾಪಕವಾದ ಹೊಸ ಶ್ರೇಣಿಯ ಆಟೋಮೋಟಿವ್ ಆಫ್ಲರ್‌ಮಾರ್ಕೆಟ್ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು, … Read more

ಶ್ರೀಆದಿಚುಂಚನಗಿರಿ ಮಹಿಳಾ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ

ವಿಜಯ ದರ್ಪಣ ನ್ಯೂಸ್…. ಶ್ರೀಆದಿಚುಂಚನಗಿರಿ ಮಹಿಳಾ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಬೆಂಗಳೂರು: ವಿಜಯನಗರದ ಆದಿಚುಂಚನಗಿರಿ ಮಹಿಳಾ ಸಂಘ ರಜತ ಮಹೋತ್ಸವ ಆಚರಿಸಿರುವ ಸಂಸ್ಥೆಯಾಗಿದ್ದು 25 ವರ್ಷಗಳಿಂದ ಆನೇಕ ಸಾಮಾಜಿಕ ” -ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಬರುತಿದೆ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, “ನಾಡಿನ ಅಭಿವೃದ್ಧಿಯಲ್ಲಿ, ದೂರದೃಷ್ಟಿಯ ಫಲವಾಗಿ ಕೆಂಪೇಗೌಡ ಅವರ ಆಶಯಗಳು ನೆರವೇರಿ ಅವರು ಹಾಕಿದ … Read more

ಕೆಟ್ಟು ನಿಂತ ಎರಡು ಲಾರಿಗಳು :ಸಾಲುಗಟ್ಟಿ ನಿಂತು ವಾಹನಗಳು 

ವಿಜಯ ದರ್ಪಣ ನ್ಯೂಸ್…. ಕೆಟ್ಟು ನಿಂತ ಎರಡು ಲಾರಿಗಳು :ಸಾಲುಗಟ್ಟಿ ನಿಂತು ವಾಹನಗಳು  ಮಡಿಕೇರಿ: ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಅಂಬಟ್ಟಿ ಬಳಿ ಎರಡು ವಾಹನಗಳ ಅವಘಡ .ಸಾಲುಗಟ್ಟಿ ನಿಂತ ವಾಹನಗಳು.ಇಂದು ಬೆಳಗ್ಗೆ ಎಂಟು ಗಂಟೆಗೆ ನಡೆದ ಅವಘಡ ದಿಂದಾಗಿ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಸರಿಯಾದ ಸಮಯಕ್ಕೆ ತಲುಪದೆ ಇಕ್ಕಟ್ಟಿಗೆ ಸಿಲುಕಿದರು. ಶಾಲಾ ವಾಹನಗಳ ಸುತ್ತಿ ಬಳಸಿ ಕೆಲವರು ಬಿಟ್ಟಂಗಾಲ ಬಾಳು ಗೋಡು ಮಾರ್ಗವಾಗಿ ವಿರಾಜಪೇಟೆ ಗೆ ಬಂದರೆ ಮತ್ತೆ ಕೆಲವು ವಾಹನಗಳು ಹಾತುರು ಅಮ್ಮತ್ತಿ ಮಾರ್ಗವಾಗಿ … Read more