ಕರ್ನಾಟಕ ಸರ್ಕಾರದ ನೌಕರರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ ಭಾಗಿ

ವಿಜಯ ದರ್ಪಣ ನ್ಯೂಸ್…. ಕರ್ನಾಟಕ ಸರ್ಕಾರದ ನೌಕರರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ ಭಾಗಿ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.11: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ನೌಕರರೊಂದಿಗಿನ ಮುಖ್ಯಮಂತ್ರಿಗಳ ವಿಡಿಯೋ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಭಾಗಿಯಾಗಿದರು. ಸಂವಾದದಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, … Read more

ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳದ ಗಡ್ಡೆ ನಿವಾರಣೆ

ವಿಜಯ ದರ್ಪಣ ನ್ಯೂಸ್…. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳದ ಗಡ್ಡೆ ನಿವಾರಣೆ ಆಧುನಿಕ ರೊಬೊಟಿಕ್ ಟ್ರಾನ್ಸಾನಲ್ ಶಸ್ತ್ರಚಿಕಿತ್ಸೆಯು ಶರೀರದ ನೈಸರ್ಗಿಕ ದ್ವಾರದ ಮೂಲಕವೇ ಸಂಪೂರ್ಣ ಗಡ್ಡೆಯನ್ನು ಹೊರತೆಗೆಯಲು ನೆರವಾಗಿದ್ದು, ಮಲನಾಳವನ್ನು ಸುರಕ್ಷಿತವಾಗಿಡಲು, ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಮತ್ತು 24 ಗಂಟೆಗಳ ಒಳಗೆ ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಾಧ್ಯವಾಗಿಸಿದೆ. ಬೆಂಗಳೂರು, 10 ಆಗಸ್ಟ್ 2026 : ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯು, 71 ವರ್ಷದ ರೋಗಿಯೊಬ್ಬರ ಮಲದ್ವಾರದಲ್ಲಿದ್ದ ದೊಡ್ಡ ಪ್ರಮಾಣದ … Read more

ಹಿಂದೂಸ್ತಾನ್ ಕೋಕಾ-ಕೋಲಾ (HCCB) ಸಹಭಾಗಿತ್ವದಲ್ಲಿ ಸೌಂದರ್ಯಿಕರಣಗೊಂಡ ಮಮದಾಪುರ ಸರೋವರವನ್ನು ಸಚಿವ ಡಾ. ಎಂ. ಬಿ. ಪಾಟೀಲ್ ರಿಂದ ಲೋಕಾರ್ಪಣೆ 

ವಿಜಯ ದರ್ಪಣ ನ್ಯೂಸ್…… ಹಿಂದೂಸ್ತಾನ್ ಕೋಕಾ-ಕೋಲಾ (HCCB) ಸಹಭಾಗಿತ್ವದಲ್ಲಿ ಸೌಂದರ್ಯಿಕರಣಗೊಂಡ ಮಮದಾಪುರ ಸರೋವರವನ್ನು ಸಚಿವ ಡಾ. ಎಂ. ಬಿ. ಪಾಟೀಲ್ ರಿಂದ ಲೋಕಾರ್ಪಣೆ  ವಿಜಯಪುರ, ಆಗಸ್ಟ್ 10, 2026: ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ. ಬಿ. ಪಾಟೀಲ್ ಅವರು ಇಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ಐತಿಹಾಸಿಕ, ಸಮುದಾಯ ಮೂಲಸೌಕರ್ಯಗಳಿಂದ ಸೌಂದರ್ಯಿಕರಣಗೊಂಡ ಮಮದಾಪುರ ಸರೋವರವನ್ನು ಲೋಕಾರ್ಪಣೆ ಮಾಡಿದರು. ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರದ … Read more

ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದವರನ್ನು ನೆನಪಿಸಿಕೊಳ್ಳಬೇಕು : ಬಿ ವಿನಯ್ ಕುಮಾರ್.

ವಿಜಯ ದರ್ಪಣ ನ್ಯೂಸ್….. ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದವರನ್ನು ನೆನಪಿಸಿಕೊಳ್ಳಬೇಕು : ಬಿ ವಿನಯ್ ಕುಮಾರ್ ದೇವನಹಳ್ಳಿ ತಾಲ್ಲೂಕು: ವಿಜಯಪುರ ಪಟ್ಟಣದ ನಗರ್ತ ಯುವಕ ಸಂಘವು 27 ವರ್ಷದಿಂದ ನಗರ್ತ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ . 1997ರಲ್ಲಿ ಕೇವಲ ಐದು ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಬೃಹತ್ಕಾರವಾಗಿ ಬೆಳದಿದ್ದು ಮುಂದೆಯೂ ನೀವು ಸಹ ಉನ್ನತ ಅಧಿಕಾರಿ ಗಳಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂದು ಪ್ರಾಸ್ತಾವಿಕವಾಗಿ ಯೋಜನಾ ನಿರ್ದೇಶಕ ಎ … Read more

ಶ್ರೀ ರಾಮನ ನಾಮವನ್ನು ಪಟನೆ ಮಾಡಿದರೆ ಸ್ವರ್ಗದಲ್ಲಿ ಮೋಕ್ಷ ಆನಂದ ಸ್ವಾಮಿಗಳು

ವಿಜಯ ದರ್ಪಣ ನ್ಯೂಸ್….. ಶ್ರೀ ರಾಮನ ನಾಮವನ್ನು ಪಟನೆ ಮಾಡಿದರೆ ಸ್ವರ್ಗದಲ್ಲಿ ಮೋಕ್ಷ ಆನಂದ ಸ್ವಾಮಿಗಳು ದೇವನಹಳ್ಳಿ ತಾಲ್ಲೂಕು: ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಭವದಿಂದ ಗುರುಪಾದುಕ ಪೂಜೆ ಮೂಡಿಬರುತ್ತಿದೆ. ಭಕ್ತಿ ಮಾರ್ಗದಲ್ಲಿ ಕೈವಾರನಾರೇಯಣ ತಾತಯ್ಯ ವೀರ ಬ್ರಹ್ಮೇಂದ್ರ ಸ್ವಾಮಿಗಳು ರವರ ಕಾಲಜ್ಞಾನವನ್ನು ಅರಿತು ಜೀವನದಲ್ಲಿ ರೂಪಿಸಿ ಕೊಳ್ಳಬೇಕೆಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ಮಾರ್ಕೆಟ್ ವೆಂಕಟೇಶ್ ತಿಳಿಸಿದರು ವಿಜಯಪುರ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀರಂಗ ಕ್ಷೇತ್ರ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಸತ್ಸಂಗ … Read more

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳಿಗೆ ಪ್ರೇರಣೆ : ಆಂಜಿನಪ್ಪ (ಪುಟ್ಟು)

ವಿಜಯ ದರ್ಪಣ ನ್ಯೂಸ್….. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳಿಗೆ ಪ್ರೇರಣೆ : ಆಂಜಿನಪ್ಪ (ಪುಟ್ಟು) ಶಿಡ್ಲಘಟ್ಟ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಹಾಗೂ ಎಲೆ ಮರೆಯ ಕಾಯಿಗಳಂತೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತೊಡಗಿಸಿಕೊಂಡಿರುವ ಸಾಧಕರನ್ನು ಸನ್ಮಾನಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ತಿಳಿಸಿದರು. ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ … Read more

ಒಂಬತ್ತು ವರ್ಷದ ಮಗುವಿನ ಅಪರೂಪದ ಗಡ್ಡೆಯು ಕಿಮೋಥೆರಪಿಯಿಂದ ಗುಣ, ಪ್ರಮುಖ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡ ಮಗು

ವಿಜಯ ದರ್ಪಣ ನ್ಯೂಸ್…. ಒಂಬತ್ತು ವರ್ಷದ ಮಗುವಿನ ಅಪರೂಪದ ಗಡ್ಡೆಯು ಕಿಮೋಥೆರಪಿಯಿಂದ ಗುಣ, ಪ್ರಮುಖ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡ ಮಗು ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ವೈದ್ಯರು ಅನಂತಪುರದ ಒಂಬತ್ತು ತಿಂಗಳ ಹೆಣ್ಣು ಮಗುವಿನ ಬೆನ್ನಿನ ಕೆಳಭಾಗದಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಜೀವಾಣು ಕೋಶದ ಗೆಡ್ಡೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಎರಡು ಮೂರು ತಿಂಗಳುಗಳಿಂದ ಮಗುವಿನ ಬೆನ್ನಿನಲ್ಲಿ ವೇಗವಾಗಿ ಬೆಳೆಯುತ್ತಿದ್ದ ಗಡ್ಡೆಯನ್ನು ಗಮನಿಸಿದ ಕುಟುಂಬಸ್ಥರು ನಂತರ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಇಮೇಜಿಂಗ್, ಬಯಾಪ್ಸಿ ಮತ್ತು ಟ್ಯೂಮರ್ ಮಾರ್ಕರ್ ವಿಶ್ಲೇಷಣೆ … Read more

ದಿವಂಗತ ಎ.ಕೆ. ಸುಬ್ಬಯ್ಯ ಕೊಡಗಿನ ಮಣ್ಣಿನ ದಿಟ್ಟ ಧ್ವನಿ

ವಿಜಯ ದರ್ಪಣ ನ್ಯೂಸ್…. ದಿವಂಗತ ಎ.ಕೆ. ಸುಬ್ಬಯ್ಯ ಕೊಡಗಿನ ಮಣ್ಣಿನ ದಿಟ್ಟ ಧ್ವನಿ ಕೊಡಗಿನ ರಾಜಕೀಯ ಇತಿಹಾಸವನ್ನು ನೆನಪಿಸಿಕೊಂಡಾಗ ದಿವಂಗತ  ಎ.ಕೆ. ಸುಬ್ಬಯ್ಯ ಅವರ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ ಅವರು ಕೇವಲ ರಾಜಕಾರಣಿಯಾಗಿರಲಿಲ್ಲಕೊಡಗಿನ ಮಣ್ಣಿನ ಧ್ವನಿಯಾಗಿದ್ದರು ಜನರ ನೋವಿಗೆ ಸ್ಪಂದಿಸುವ ಹೃದಯವಾಗಿದ್ದರು ಅನ್ಯಾಯದ ಎದುರು ಎದೆತಟ್ಟಿ ನಿಲ್ಲುವ ಧೈರ್ಯವಾಗಿದ್ದರು ಅವರ ಮಾತಿನಲ್ಲಿ ನೇರತೆ ಇತ್ತು ನಿಲುವಿನಲ್ಲಿ ಗಟ್ಟಿತನವಿತ್ತು ಚಿಂತನೆಗಳಲ್ಲಿ ಜನಪರತೆ ಇತ್ತು ಅಧಿಕಾರ ಯಾರ ಕೈಯಲ್ಲಿದೆ ಎಂಬುದಕ್ಕಿಂತ ಸತ್ಯ ಯಾವ ಕಡೆ ಇದೆ ಜನರ ಹಿತ ಯಾವ … Read more

ವಿದ್ಯೆಗೆ ವಿನಯವೇ ಭೂಷಣ ……..

ವಿಜಯ ದರ್ಪಣ ನ್ಯೂಸ್… ವಿದ್ಯೆಗೆ ವಿನಯವೇ ಭೂಷಣ ………………………………. ಲೇಖನ: ವಿವೇಕಾನಂದ ಎಚ್ ಕೆ  ಅದು ನಿಜ ಕೂಡ. ಏಕೆಂದರೆ ಅರಿವು, ಜ್ಞಾನ, ತಿಳಿವಳಿಕೆಗಳಿಗೆ ಮಿತಿಯೇ ಇಲ್ಲ. ಅದು ಬದಲಾಗುತ್ತಿರುವ, ಅಂತ್ಯವಿಲ್ಲದ ಅನಂತ. . ನಮ್ಮಲ್ಲಿ ಕೆಲವರು ತಮ್ಮ ಲೇಖನ, ಬರಹಗಳಲ್ಲಿ ತಮಗೆ ತಿಳಿದಿರುವುದೇ ಸತ್ಯ ಮತ್ತು ಖಚಿತ ಎಂಬಂತೆ ಬರೆಯುತ್ತಾರೆ. ವಿಷಯದ ಹಿನ್ನೆಲೆ, ನೋಡುವ ದೃಷ್ಟಿಕೋನ ತಮ್ಮ ಮೂಗಿನ ನೇರಕ್ಕೇ ಇರುತ್ತದೆ. ಬಹುಶಃ ಅಂಕಿ ಸಂಖ್ಯೆಗಳು ಬಿಟ್ಟರೆ ಉಳಿದ ವಿಷಯಗಳಲ್ಲಿ ಸ್ಪಷ್ಟತೆ ತುಂಬಾ ಕಷ್ಟ. ವಿಜ್ಞಾನ … Read more

ಬಹುಮುಖ ಪ್ರತಿಭೆ ಎಂ.ಇ . ಮಹಮ್ಮದ್

ವಿಜಯ ದರ್ಪಣ ನ್ಯೂಸ್…. ಬಹುಮುಖ ಪ್ರತಿಭೆ ಎಂ.ಇ . ಮಹಮ್ಮದ್ ಕೆಲವು ವ್ಯಕ್ತಿಗಳು ಕಾಲದೊಂದಿಗೆ ಸಾಗುತ್ತಾರೆ ಕೆಲವರು ಪತ್ರಿಕೆಗಳಲ್ಲಿ ಬರೆಯುತ್ತಾರೆ ಮತ್ತೆ ಕೆಲವರು ಪತ್ರಿಕೋದ್ಯಮದ ಇತಿಹಾಸದಲ್ಲಿ ಸ್ಥಾನ ಹಿಡಿಯುತ್ತಾರೆ ಅಂತಹ ಅಪರೂಪದ ಅಕ್ಷರ ಸಾಧಕರಲ್ಲಿ ನಾವು ಹೆಮ್ಮೆ ಯಿಂದಉಲ್ಲೇಖಿಸಬಹುದಾದ ಹೆಸರು ಮಡಿಕೇರಿಯ ಹಿರಿಯ ಪತ್ರಕರ್ತ ಸಾಹಿತಿ ಕವಿ ಲೇಖಕ ಹಾಗೂ ಬಹುಭಾಷಾ ಪ್ರತಿಭೆಯ ಎಂ.ಇ ಮಹಮ್ಮದ್ (ಯಮ್ಮಿ ) ಆಪ್ತರ ಪಾಲಿಗೆ ಇವರು ಯಮ್ಮಿ ಎಂದೇ ಚಿರಪರಿಚಿತ ಕೊಡಗಿನ ಸಾಂಸ್ಕೃತಿಕ ಶ್ರೀಮಂತಿಕೆ ಭಾಷಾ ವೈವಿಧ್ಯತೆ ಮತ್ತು ಸಾಹಿತ್ಯ … Read more