ಹಿಂದೂ ಸಂಸ್ಕೃತಿಯಲ್ಲಿ ಭೀಮನ ಅಮಾವಾಸ್ಯೆಗೆ ತನ್ನದೇ ಆದ ಚರಿತ್ರೆ ಇದೆ :ನಾಗರಾಜ್ ಶಾಸ್ತ್ರಿ
ವಿಜಯ ದರ್ಪಣ ನ್ಯೂಸ್….. ” ಭದ್ರಕಾಳಿ ಶಕ್ತಿ ಪೀಠದಲ್ಲಿ ಭಕ್ತಿಭಾವದ ಭೀಮನ ಅಮಾವಾಸ್ಯೆ ಆಚರಣೆ “ ಹಿಂದೂ ಸಂಸ್ಕೃತಿಯಲ್ಲಿ ಭೀಮನ ಅಮಾವಾಸ್ಯೆಗೆ ತನ್ನದೇ ಆದ ಚರಿತ್ರೆ ಇದೆ :ನಾಗರಾಜ್ ಶಾಸ್ತ್ರಿ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಭೀಮನ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರದಲ್ಲಿ … Read more





