ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ

ವಿಜಯ ದರ್ಪಣ ನ್ಯೂಸ್…. ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ  ​ಶಿಡ್ಲಘಟ್ಟ : ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನವಗ್ರಹಗಳ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿದವು. ​ ದೇವಾಲಯದ ಆವರಣದಲ್ಲಿದ್ದ ಹಳೆಯ ಅಶ್ವತ್ಥಕಟ್ಟೆಯ ಶಿಲೆಯು ಶಿಥಿಲಗೊಂಡ ಹಿನ್ನೆಲೆಯಲ್ಲಿ, ಹಳೆಯ ಶಿಲೆಯನ್ನು ಬದಲಾಯಿಸಿ ಕಾಂಕ್ರೀಟ್ ಕಾಮಗಾರಿಯೊಂದಿಗೆ ಅಶ್ವತ್ಥಕಟ್ಟೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಗ್ರಾಮದಲ್ಲಿದ್ದ ನವಗ್ರಹ ಮೂರ್ತಿಗಳ ಕೊರತೆಯನ್ನು ನೀಗಿಸಲು ನವಗ್ರಹಗಳ ನೂತನ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು. ಆಗಸ್ಟ್ 23 ರಿಂದ … Read more

ಆಡಂಬರದಿಂದ ಆದ ಮದುವೆ ಮತ್ತು ಅವರ ಜೀವನ ಶಾಶ್ವತವಾಗುತ್ತಿಲ್ಲ :ಸಾಹಿತಿ ಡಾ.ಬೈರಮಂಗಲ ರಾಮೇಗೌಡ ವಿಷಾದ

ವಿಜಯ ದರ್ಪಣ ನ್ಯೂಸ್…. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುವೆಂಪು ಮಂತ್ರ ಮಾಂಗಲ್ಯ ಆಡಂಬರದಿಂದ ಆದ ಮದುವೆ ಮತ್ತು ಅವರ ಜೀವನ ಶಾಶ್ವತವಾಗುತ್ತಿಲ್ಲ :ಸಾಹಿತಿ ಡಾ.ಬೈರಮಂಗಲ ರಾಮೇಗೌಡ ವಿಷಾದ ಬೆಂಗಳೂರು : ಇಂದು ಸಮಾಜದಲ್ಲಿ ನಡೆಯುತ್ತಿರುವ ಆಡಂಬರದ ಮದುವೆ ಮತ್ತು ಅವರ ಜೀವನ ಶಾಶ್ವತವಾಗಿ ಉಳಿಯುತ್ತಿಲ್ಲ ಎಂದು ಹಿರಿಯ ಸಾಹಿತಿಗಳು, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡರು ಅಭಿಪ್ರಾಯಪಟ್ಟರು. ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ … Read more

ವರುಣ ಕ್ಷೇತ್ರದ ಜನತೆಯ ಆಶೀರ್ವಾದಕ್ಕೆ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…… ವರುಣ ಕ್ಷೇತ್ರದ ಜನತೆಯ ಆಶೀರ್ವಾದಕ್ಕೆ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ ಡಾ. ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಆಗಸ್ಟ್ 24 ಮೈಸೂರು ಜಿಲ್ಲೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಆಶೀರ್ವಾದದಿಂದ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವನಾಗಿ ಹಾಗೂ ವಿಧಾನಸಭೆಯ ಸಭಾ ನಾಯಕನಾಗಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ರಾಜ್ಯದ … Read more

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 : ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಿದ ಜಿಲ್ಲಾಧಿಕಾರಿ 

ವಿಜಯ ದರ್ಪಣ ನ್ಯೂಸ್….. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 : ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಿದ ಜಿಲ್ಲಾಧಿಕಾರಿ  ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ವರೆಗೆ ಅವಕಾಶ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಆ.24 : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರ ಪಟ್ಟಿ ಪ್ರಕಟವಾಗಿದ್ದು ಜಿಲ್ಲೆಯಲ್ಲಿ 796138 ಮತದಾರರು ಕರಡು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ.ಎನ್ . … Read more

“ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್: ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ”

ವಿಜಯ ದರ್ಪಣ ನ್ಯೂಸ್….. “ಮಳೆ ಕೊರತೆ ನೀಗಿಸಲು ಕೃತಕ ಮಳೆ ಅಸ್ತ್ರ” “ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್: ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ”   ಬೆಂಗಳೂರು, ಆ, 24, ರಾಜ್ಯದ ವಿವಿಧ ಜಲಾನಯನ ಪ್ರದೇಶಗಳಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಮತ್ತು ಜಲಾಶಯಗಳಿಗೆ ಒಳಹರಿವು ಕುಸಿದಿರುವ ಹಿನ್ನೆಲೆಯಲ್ಲಿ *ಮೋಡ ಬಿತ್ತನೆ (Cloud Seeding)* ಕೈಗೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಅಧಿಕೃತ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಜಲಸಂಪನ್ಮೂಲ ಸಚಿವ *ಎನ್. ಚಲುವರಾಯಸ್ವಾಮಿ* ಅವರ ನೇತೃತ್ವದಲ್ಲಿ … Read more

ಕುಂಬಳಹಳ್ಳಿ ಗ್ರಾಮ ಪಂಚಾಯತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ

ವಿಜಯ ದರ್ಪಣ ನ್ಯೂಸ್…. ಕುಂಬಳಹಳ್ಳಿ ಗ್ರಾಮ ಪಂಚಾಯತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ ತಾವರೆಕೆರೆ : ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಿವಕುಮಾರ್ ಬಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ರವರ ಅಧ್ಯಕ್ಷತೆಯಲ್ಲಿ ಹಾಗು ಮುನಿಯಪ್ಪ ಪಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಘನ ಉಪಸ್ಥಿತಿಯಲ್ಲಿ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಡಿ ವಿಶೇಷ ‘ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮೇಳ’ … Read more

ಕೊಡಗಿನ ಅಕ್ಷರ ಸಾಮ್ರಾಟ ದಿವಂಗತ ಬಿ.ಎಸ್. ಗೋಪಾಲಕೃಷ್ಣರಿಗೆ ಶತಶತ ನಮನ

ವಿಜಯ ದರ್ಪಣ ನ್ಯೂಸ್…. ಕೊಡಗಿನ ಅಕ್ಷರ ಸಾಮ್ರಾಟ ದಿವಂಗತ ಬಿ.ಎಸ್. ಗೋಪಾಲಕೃಷ್ಣರಿಗೆ ಶತಶತ ನಮನ ಮಡಿಕೇರಿ: ಒಬ್ಬ ವ್ಯಕ್ತಿಯ ಬದುಕನ್ನು ವರ್ಷಗಳಿಂದ ಅಳೆಯಬಹುದು ಆದರೆ ಒಬ್ಬ ಮಹನೀಯರ ವ್ಯಕ್ತಿತ್ವವನ್ನು ಅವರು ಸಮಾಜಕ್ಕೆ ನೀಡಿದ ಬೆಳಕಿನಿಂದ ಮಾತ್ರ ಅಳೆಯಬಹುದು. ಕೊಡಗಿನ ಅಕ್ಷರ ಲೋಕಕ್ಕೆ ದೀಪವಾಗಿ ಹೊತ್ತಿ ಉರಿದ ಪತ್ರಿಕೋದ್ಯಮಕ್ಕೆ ಜೀವ ತುಂಬಿದ ನಾಡು ನುಡಿಯ ಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡ ದಿವಂಗತ ಬಿ.ಎಸ್. ಗೋಪಾಲಕೃಷ್ಣ ಅಂತಹ ಅಪರೂಪದ ವ್ಯಕ್ತಿತ್ವ. ಕೊಡಗಿನ ಇತಿಹಾಸವನ್ನು ಬರೆಯುವಾಗ ಕೆಲವು ಹೆಸರುಗಳನ್ನು ಕೇವಲ ಉಲ್ಲೇಖಿಸಲಾಗುವುದಿಲ್ಲ ಗೌರವದಿಂದ … Read more

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ

ವಿಜಯ ದರ್ಪಣ ನ್ಯೂಸ್…. ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ಬೆಂಗಳೂರು : ‘ಕಲಿಯುಗದ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ವಿವಿಧ ಬಡಾವಣೆಗಳ ರಾಯರ ಮಠಗಳಲ್ಲಿ ಬೆಳಗಿನ ಪೂಜಾ ಕಾರ್ಯಕ್ರಮಗಳಲ್ಲಿ ಫಲ-ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನೆ ಮತ್ತು ರಥೋತ್ಸವಗಳು ಜರುಗುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ  ಜಯನಗರ 5ನೇ ಬ್ಲಾಕ್ : ಆಗಸ್ಟ್ 28-ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಸಂಗಡಿಗರಿಂದ “ದಾಸರ ಪದಗಳ ಗಾಯನ”, ಆಗಸ್ಟ್ 31-ನಾದಸ್ವಾದ ತಂಡದಿಂದ … Read more

ಸ್ವಲ್ಪ ಡ್ರಿಂಕ್ಸ್ ತಗೊಂಡಿದೀನಿ……

ವಿಜಯ ದರ್ಪಣ ನ್ಯೂಸ್… ಸ್ವಲ್ಪ ಡ್ರಿಂಕ್ಸ್ ತಗೊಂಡಿದೀನಿ…… ಲೇಖನ: ವಿವೇಕಾನಂದ ಎಚ್ ಕೆ  ಸಾರಿ ಫ್ರೆಂಡ್ಸ್, ಸ್ವಲ್ಪ ಕುಡಿದಿದ್ದೇನೆ. ಕುಡಿದ ಮೇಲೆ ಸುಳ್ಳು ಹೇಳಬಾರದು. ನಾನು ಜಾಸ್ತಿನೇ ಕುಡಿದಿದ್ದೀನಿ. ಯಾಕೋ ಮನಸ್ಗೆ ಬಹಳ ಬೇಜಾರಾಯ್ತು. ನಮ್ಮಪ್ಪ, ಅಮ್ಮ, ಪಾಠ ಮಾಡಿದ ಮೇಷ್ಟ್ರುಗಳು, ಸುತ್ತಮುತ್ತ ಇದ್ದ ಹಿರಿಯರು, ಹಿತೈಷಿಗಳು, ಡಾಕ್ಟ್ರುಗಳು, ಪೊಲೀಸರು, ಡ್ರೈವರ್ಗಳು, ಕಂಡಕ್ಟರ್ ಗಳು, ಟೈಲರ್ಗಳು, ಕಸ ಗುಡಿಸೋರು ಎಲ್ಲಾ ನೆನಪಾಗುತ್ತಿದ್ದಾರೆ. ಅವಾಗೆಲ್ಲ ಸಂಬಂಧಗಳು ಅಂದರೆ ಎಷ್ಟೊಂದು ಪ್ರೀತಿ ಇರ್ತಾ ಇತ್ತು. ಅಭಿಮಾನ ಇರ್ತಾ ಇತ್ತು. ಎಲ್ಲರೂ … Read more

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್

ವಿಜಯ ದರ್ಪಣ ನ್ಯೂಸ್…. ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್ ಬೆಂಗಳೂರು: ಮಲ್ಲತ್ತಹಳ್ಳಿ, ನಾಗರಭಾವಿಯಲ್ಲಿ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ವಿಸಿಎನ್ ಡಾಕ್ಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ​​ವತಿಯಿಂದ “ವೈದ್ಯರ ದಿನಾಚರಣೆ” (Doctor’s Day Celebration) ಮತ್ತು ಸಾಧಕ ವೈದ್ಯರಿಗೆ ಡಾ.ಎಂ.ಸುನಿಲ್ ಬಾಬು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ನಡೆಯಿತು. ಖ್ಯಾತ ವಿಜ್ಞಾನಿ ಪ್ರೊ.ಡಾ||ಎಂ.ಕೆ.ಸುದರ್ಶನ್, ಆರ್.ವಿ.ಡೆಂಟಲ್ ಕಾಲೇಜು ಮಾಜಿ ಡೀನ್ ಡಾ||ನಾಗೇಶ್, ವಿ.ಸಿ.ಎನ್.ಡಾಕ್ಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ||ಭೋಜಮ್ಮ ನಿಕಟಪೂರ್ವ ಬಿಬಿಎಂಪಿ ಸದಸ್ಯ ಡಾ|| ರಾಜು ಎಸ್.ರವರು … Read more