2026ನೇ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ

ವಿಜಯ ದರ್ಪಣ ನ್ಯೂಸ್….. 2026ನೇ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ತಾಂಡವಪುರ ಮೈಸೂರು ಮಾರ್ಚ್ 25 :            ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಹಜ್ ಸಮಿತಿಯ ಸಹಯೋಗದೊಂದಿಗೆ ದಿನಾಂಕ:25.03.2026 ರಂದು ಜಿಲ್ಲಾ ಆಸ್ಪತ್ರೆ ಮೈಸೂರು ಇಲ್ಲಿ 2026ನೇ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಲಸಿಕಾಕರಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸದರಿ ಹಜ್ … Read more

ಸ್ವಚ್ಚ ಮೈಸೂರು ಬಜೆಟ್‌ ಆಶಯ :10.2 ಕೋಟಿ ಉಳಿತಾ ಬಜೆಟ್‌ ಮಂಡಿಸಿದ ಆಡಳಿತಾಧಿಕಾರಿ 

ವಿಜಯ ದರ್ಪಣ ನ್ಯೂಸ್…. ಸ್ವಚ್ಚ ಮೈಸೂರು ಬಜೆಟ್‌ ಆಶಯ :10.2 ಕೋಟಿ ಉಳಿತಾ ಬಜೆಟ್‌ ಮಂಡಿಸಿದ ಆಡಳಿತಾಧಿಕಾರಿ  ಚ ತಾಂಡವಪುರ ಮಾರ್ಚ್ 25 :ವೇಸ್ಟ್ ಟು ವಂಡರ್ ಪಾರ್ಕ್, ಹಸಿ ತ್ಯಾಜ್ಯ ಸಂಸ್ಕರಣಾ ಘಟಕ, ಹಸಿರು-ಉಸಿರು, ಸಾಲು ಮರಗಳ ಸಮೀಕ್ಷೆ, ಕ್ಲಿನ್ ಸಿಟಿ ಆ್ಯಪ್ ನಂತಹ ಸ್ವಚ್ಛತೆಗೆ ಪೂರಕವಾದ ಬಜೆಟ್ ಅನ್ನು ಮೈಸೂರು ಮಹಾನಗರಪಾಲಿಕೆ ಮಂಡಿಸಿತು. 2026-27ನೇ ಸಾಲಿನ ಬಜೆಟ್ ಸ್ವಚ್ಛತೆಗೆ ಮೀಸಲಿಡಲಾಗಿದೆ. ಆ ಮೂಲಕ ಸ್ವಚ್ಛತೆಯಲ್ಲಿ ಮೈಸೂರನ್ನು ನಂಬರ್ ಒನ್ ಆಗಿ ಪರಿವರ್ತಿಸುವ ಪ್ರಯತ್ನ ಘೋಷಿಸಿದ್ದಾರೆ. … Read more

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ್

ವಿಜಯ ದರ್ಪಣ ನ್ಯೂಸ್….. ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ್ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ , ಮಾ. 25: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ‘ವಿಜ್ಞಾನ ವಸ್ತು ಪ್ರದರ್ಶನ’ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಅಜಯ್ ಕುಮಾರ್ ಅಳಗೇಶನ್ ಅವರು ಹೇಳಿದರು. ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರಥಮ … Read more

ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಅಸಮಾಧಾನ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ 

ವಿಜಯ ದರ್ಪಣ ನ್ಯೂಸ್…. ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಅಸಮಾಧಾನ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ  ಶಿಡ್ಲಘಟ್ಟ : ಆಸ್ಪತ್ರೆಗೆ ಹೆರಿಗೆಗೆಂದು ಬರುವವರ ಸಂಖ್ಯೆ ಕಡಿಮೆ ಆಗಿದೆ ನೂರಾರು ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿದ್ದ ಆಸ್ಪತ್ರೆಯಲ್ಲಿ ತಿಂಗಳಿಗೆ ಹತ್ತಿಪ್ಪತ್ತು ಹೆರಿಗೆಯಾದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಯ ಅವ್ಯವಸ್ಥೆ, ಸವಲತ್ತುಗಳು ಸಿಗದ ಬಗ್ಗೆ ಸಾರ್ವಜನಿಕರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ದಿನಾಚರಣೆಯ ನಿಮ್ಮಿತ್ತ ಭಾಗವಹಿಸಲು … Read more

ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ದರ್ಶನ: ಥಾವರಚಂದ್ ಗೆಹ್ಲೋತ್

ವಿಜಯ ದರ್ಪಣ ನ್ಯೂಸ್….. ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ದರ್ಶನ: ಥಾವರಚಂದ್ ಗೆಹ್ಲೋತ್ ತಾಂಡವಪುರ ಮಾರ್ಚ್ 25: ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಕೇವಲ ದಾರ್ಶನಿಕ ಉದಾಹರಣೆ ಮಾತ್ರವಾಗಿರದೆ ಬದಲಾಗಿ ಭಾರತದ ಆತ್ಮ, ಸಂಸ್ಕೃತಿ, ಯೋಚನೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ. ಈ ವಿಚಾರಧಾರೆಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನ ಮೌಲ್ಯಗಳಾಧಾರಿತ ಸಮಗ್ರದೃಷ್ಟಿಕೋನವನ್ನು ಪ್ರಸ್ತುತ ಪಡಿಸುವ ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ಜೀವನದರ್ಶನವಾಗಿದೆ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋತ್ ಹೇಳಿದರು … Read more

ಭೂಮಾಪಕರಿಗೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕೆಂದು ಭೂಮಾಪಕರ ಸಂಘದಿಂದ ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ

ವಿಜಯ ದರ್ಪಣ ನ್ಯೂಸ್….. ಭೂಮಾಪಕರಿಗೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕೆಂದು ಭೂಮಾಪಕರ ಸಂಘದಿಂದ ಶಾಸಕ ಬಿ.ಎನ್.ರವಿಕುಮಾರ್‌ಗೆ ಮನವಿ ಶಿಡ್ಲಘಟ್ಟ : ಕಳೆದ 20 ವರ್ಷಗಳಿಂದ ಭೂಮಾಪನ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪರವಾನಗಿ ಭೂಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಪರವಾನಗಿ ಭೂ ಮಾಪಕರ ಸಂಘದ ಪದಾಧಿಕಾರಿಗಳಿ ಶಾಸಕರಾದ ಬಿ.ಎನ್.ರವಿಕುಮಾರ್‌ಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಮೇಲೂರಿನ ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು. ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ … Read more

ಜಲಕ್ಷಾಮ ತಡೆಯಲು ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ : ತಾ. ಪಂ. ಇಒ ಆರ್.ಹೇಮಾವತಿ

ವಿಜಯ ದರ್ಪಣ ನ್ಯೂಸ್…… ಜಲಕ್ಷಾಮ ತಡೆಯಲು ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ : ತಾ. ಪಂ. ಇಒ ಆರ್.ಹೇಮಾವತಿ ಶಿಡ್ಲಘಟ್ಟ : ಅಂತರ್ಜಲ ವೃದ್ಧಿ ಹಾಗು ಗ್ರಾಮಗಳಲ್ಲಿನ ಜಲಕ್ಷಾಮ ತಡೆಯಲು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕಲ್ಯಾಣಿಗಳ ನೈರ್ಮಲ್ಯಕರಣಗೊಳಿಸಲು ಅಭಿಯಾನ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ತಿಳಿಸಿದರು. ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ “ದಾಸಪ್ಪನಬಾವಿ ಕಲ್ಯಾಣಿಯ”ನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. … Read more

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ವಿಜಯ ದರ್ಪಣ ನ್ಯೂಸ್….. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ತಿ.ನರಸೀಪುರ : ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾದಾಪುರ ಎಂ.ಗುರುಸ್ವಾಮಿ, ಉಪಾಧ್ಯಕ್ಷರಾಗಿ ಚೌಹಳ್ಳಿ ಗಿರೀಶಎಂ.(ಗಿರಿಮಲ್ಲಯ್ಯ) ಅವಿರೋಧ ವಾಗಿ ಆಯ್ಕೆಯಾದರು. ತಾಲ್ಲೂಕಿನ ಹಿರಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನ ಬಯಸಿ ಮಾದಾಪುರ ಗುರುಸ್ವಾಮಿ, ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಚೌಹಳ್ಳಿ ಗಿರೀಶ ಗಿರಿ ಮಲ್ಲಯ್ಯ … Read more

ಧಾರ್ಮಿಕ ವಸ್ತ್ರಗಳಲ್ಲಿ ಅಡಗಿರುವ ಮುಖವಾಡ………

ವಿಜಯ ದರ್ಪಣ ನ್ಯೂಸ್…… ಧಾರ್ಮಿಕ ವಸ್ತ್ರಗಳಲ್ಲಿ ಅಡಗಿರುವ ಮುಖವಾಡ……… ಖಾವಿ, ಟೋಪಿ ಮತ್ತು ಜುಬ್ಬಾ, ಉದ್ದನೆಯ ಬಿಳಿ ನಿಲುವಂಗಿ ಅಥವಾ ಗೌನು ತೊಟ್ಟ ಮಾತ್ರಕ್ಕೆ ನಾವು ಸ್ವಾಮಿ, ಮೌಲ್ವಿ, ಪಾದ್ರಿ ಎನ್ನಬೇಕೆ ……. ಹತ್ತಾರು ಎಕರೆ ಪ್ರದೇಶದಲ್ಲಿ ಆಶ್ರಮ, ಮಂದಿರ, ಮಸೀದಿ, ಚರ್ಚು ಇದ್ದ ಮಾತ್ರಕ್ಕೆ ಇವರನ್ನು ಧರ್ಮ ರಕ್ಷಕರು ಎನ್ನಬೇಕೆ…………… ಅವರವರ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ ಅದರ ಬಗ್ಗೆ ಪ್ರವಚನ ನೀಡಿದ ಮಾತ್ರಕ್ಕೆ, ಇವರ ಕಾಲಿಗೆ ಬಿದ್ದು ಇವರನ್ನು ದೇವರ ಪ್ರತಿನಿಧಿಗಳು ಎಂದೂ, … Read more

ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫ್ರಿಡೋ ಮೊದಲ ರಿಟೇಲ್ ಸ್ಟೋರ್ ಪ್ರಾರಂಭ

ವಿಜಯ ದರ್ಪಣ ನ್ಯೂಸ್…… ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫ್ರಿಡೋ ಮೊದಲ ರಿಟೇಲ್ ಸ್ಟೋರ್ ಪ್ರಾರಂಭ ಬೆಂಗಳೂರು, 24 ಮಾರ್ಚ್, 2026: ಭಾರತದ ಪ್ರಮುಖ ಡಿ2ಸಿ (D2C) ಅರ್ಗೋನಾಮಿಕ್ಸ್ ಮತ್ತು ಕಂಫರ್ಟ್ ಸೊಲ್ಯೂಷನ್ಸ್ ಬ್ರ್ಯಾಂಡ್ ಆಗಿರುವ ಫ್ರಿಡೋ (Frido), ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತನ್ನ ಮೊದಲ ರಿಟೇಲ್ ಸ್ಟೋರ್ ಅನ್ನು ಅನಾವರಣಗೊಳಿಸಿದೆ. ದೇಶದ ಅತ್ಯಂತ ಸಕ್ರಿಯ ವೃತ್ತಿಪರ ಹಬ್‌ಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿದೆ. ಇದರೊಂದಿಗೆ, ಬ್ರ್ಯಾಂಡ್ … Read more