ಸರಕಾರದ ವಿರುದ್ದ ಬೀದಿಗಿಳಿದ ಬಿಜೆಪಿ
ವಿಜಯ ದರ್ಪಣ ನ್ಯೂಸ್….. ಸರಕಾರದ ವಿರುದ್ದ ಬೀದಿಗಿಳಿದ ಬಿಜೆಪಿ ಮಡಿಕೇರಿ ನವೆಂಬರ್ 04 : ಜಿಲ್ಲಾ ಬಿಜೆಪಿ ಯಿಂದ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಕ್ಫ್ ಬೋರ್ಡ್ ನಿಂದ ಭೂಕಬಳಿಕೆ ಆರೋಪದ ಹಿನ್ನೆಲೆ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ದ ಪ್ರತಿಭಟನೆಗಾರರು ಕಿಡಿಕಾರಿದರು. ವಕ್ಫ್ ಬೋರ್ಡ್ ಬಡವರ ಭೂಮಿ ನುಂಗುತ್ತಿದೆ ಎಂದು ಪ್ರತಿಭಟನೆ ಕಾರು ಆರೋಪಿಸಿದರು. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಗಾರರು ಸಿಎಂ,ಡಿಸಿಎಂ ವಿರುದ್ದ ದಿಕ್ಕಾರ…