ದ್ವಿತೀಯ ಪಿಯುಸಿ ಪಲಿತಾಂಶ: ಎಂ. ಸಿಂಚನಗೆ ೫೪೭ ಅಂಕ

ವಿಜಯ ದರ್ಪಣ ನ್ಯೂಸ್…. ದ್ವಿತೀಯ ಪಿಯುಸಿ ಪಲಿತಾಂಶ: ಎಂ. ಸಿಂಚನಗೆ ೫೪೭ ಅಂಕ ತಾಂಡವಪುರ,ಏ.೯- ಮೈಸೂರಿನ ಸಾತಗಳ್ಳಿಯಲ್ಲಿನ ಲರ್ನರ್ ಗ್ಲೋಬಲ್ ಪಿಯು ಕಾಲೇಜಿನ ವಿದ್ಯಾರ್ಥಿ ಸಿಂಚನ ಎಂ. ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ. ೯೧.೧೬ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಸಿಂಚನ ೬೦೦ ಅಂಕಗಳಿಗೆ ೫೪೭ ಅಂಕ ಗಳಿಸಿದ್ದು, ಕನ್ನಡ ೮೫, ಇಂಗ್ಲಿಷ್ ೯೨, ಭೌತಶಾಸ್ತ್ರ ೯೬, ರಸಾಯನಶಾಸ್ತ್ರ ೯೪, ಗಣಿತ ೯೨, ಜೀವಶಾಸ್ತ್ರದಲ್ಲಿ ೮೮ ಅಂಕ ಪಡೆದಿದ್ದಾರೆ. ಹೆಚ್ಚು ಅಂಕ ಪಡೆದ ಕಾಲೇಜಿನ … Read more

ಮಹಿಳಾ ಮೀಸಲು ಅಂಬೇಡ್ಕರ್‌ ಹೋರಾಟದ ಫಲ: ಪ್ರೊ.ಎಂ.ಕೆ.ಸವಿತಾ

ವಿಜಯ ದರ್ಪಣ ನ್ಯೂಸ್….. ಮಹಿಳಾ ಮೀಸಲು ಅಂಬೇಡ್ಕರ್‌ ಹೋರಾಟದ ಫಲ: ಪ್ರೊ.ಎಂ.ಕೆ.ಸವಿತಾ ತಾಂಡವಪುರ ಏಪ್ರಿಲ್ 9 ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಫಲವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲು ಕಾಯ್ದೆ ಮತ್ತು ಋತುಚಕ್ರದ ರಜೆ ಕಾಯ್ದೆ ಜಾರಿಗೆ ಬಂದಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಪ್ರೊ.ಎಂ.ಕೆ.ಸವಿತಾ ಹೇಳಿದರು. ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಮೈಸೂರ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ `ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ’ ಕುರಿತ ರಾಜ್ಯ ಮಟ್ಟದ ವಿಚಾರ … Read more

ಮೋದಿಯಂತಹ ಮಹಾ ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗೆ ಇದೆ : ಸೀಕಲ್‌ ಅನಂದಗೌಡ 

ವಿಜಯ ದರ್ಪಣ ನ್ಯೂಸ್…. ಮೋದಿಯಂತಹ ಮಹಾ ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗೆ ಇದೆ : ಸೀಕಲ್‌ ಅನಂದಗೌಡ  ಶಿಡ್ಲಘಟ್ಟ : ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿಯಂತಹ ಮಹಾ ನಾಯಕರನ್ನು ಸೃಷ್ಟಿಸುವ ಶಕ್ತಿ ಭಾರತೀಯ ಜನತಾ ಪಕ್ಷಕ್ಕೆ ಇದೆ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್‌ ಅನಂದಗೌಡ ತಿಳಿಸಿದರು. ನಗರದ ಬಿಜೆಪಿ ‘ಸೇವಾಸೌಧ’ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು … Read more

ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿಯಿಂದ ನಾಮಪತ್ರಗಳ ನಾಶ: ಚುನಾವಣಾಧಿಕಾರಿ ಪೊಲೀಸ್‌ ಠಾಣೆಗೆ ದೂರು 

ವಿಜಯ ದರ್ಪಣ ನ್ಯೂಸ್…. ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿಯಿಂದ ನಾಮಪತ್ರಗಳ ನಾಶ: ಚುನಾವಣಾಧಿಕಾರಿ ಪೊಲೀಸ್‌ ಠಾಣೆಗೆ ದೂರು  ಶಿಡ್ಲಘಟ್ಟ : ತಾಲ್ಲೂಕಿನ ಮರಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿ ನಾಮಪತ್ರಗಳನ್ನ ಹರಿದು ಹಾಕಿದ್ದಾರೆಂದು ಎಂದು ಚುನಾವಣಾಧಿಕಾರಿ ಕೆ.ಎಸ್.ಭಾಸ್ಕರರೆಡ್ಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ಹಿಂಪಡೆಯಲು ಅವಧಿ ನಿಗದಿ ಮಾಡಲಾಗಿತ್ತು. ಆದರೆ ನಾಮಪತ್ರ ಹಿಂಪಡೆಯುವ … Read more

೧೫ ದಿನದಲ್ಲಿ ಅಂಡರ್‌ ಪಾಸ್‌ ಕಾಮಗಾರಿಗೆ ಆರಂಭಕ್ಕೆ ಸಂಸದ ಯದುವೀರ್ ಸೂಚನೆ

ವಿಜಯ ದರ್ಪಣ ನ್ಯೂಸ್…. ೧೫ ದಿನದಲ್ಲಿ ಅಂಡರ್‌ ಪಾಸ್‌ ಕಾಮಗಾರಿಗೆ ಆರಂಭಕ್ಕೆ ಸಂಸದ ಯದುವೀರ್ ಸೂಚನೆ ತಾಂಡವಪುರ ಏಪ್ರಿಲ್ 8 ಮೈಸೂರು ವಿಶ್ವವಿದ್ಯಾಲಯದ ಕ್ರಾರ್ಯಸೌಧ ಮತ್ತು ಕುಕ್ಕರಹಳ್ಳಿ‌ ಕೆರೆ ನಡುವಿನ ಜಂಕನ್ ನಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ‌ ಕಾಮಗಾರಿಯನ್ನು ೧೫ದಿನಗಳಲ್ಲಿ ಆರಂಭಿಸುವಂತೆ ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು. ಈ ಸಂಬಂಧ ಕುಕ್ಕರಹಳ್ಳಿ ಕೆರೆಯ ರೈಲ್ವೆ ಗೇಟ್ ಬಳಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಿಸಿ ಆದಷ್ಟು ಬೇಗನೆ … Read more

ಭಾವ ಬಯಲಿನ‌ ಅಕ್ಕ………

ವಿಜಯ ದರ್ಪಣ ನ್ಯೂಸ್….. ಭಾವ ಬಯಲಿನ‌ ಅಕ್ಕ……… ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು……… ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು. ಪೂರೈಸಿಹೆ ಪೂರೈಸಿಹೆನೆಂದು ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು. ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನಾ…… ಸ್ಥಿತ ಪ್ರಜ್ಞೆಗೆ ಮತ್ತೊಂದು ಹೆಸರಾದ ಹನ್ನೆರಡನೆಯ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯವರ … Read more

ಕೇರಳದ ಶರಣ್ಯ ಬೆಟ್ಟದ ನದಿ ಬದಿ ಪತ್ತೆಯಾಗಿದ್ದು ಹೇಗೆ? ಪಾಂಡನ ಮಲೆಯಲ್ಲಿ ಶರಣ್ಯ ಪತ್ತೆಹಚ್ಚಿದ ತಂಡದ ಅಯ್ಯಪ್ಪ ನೀಡಿದ ಮಾಹಿತಿ: ವಿಶೇಷ ಸಂದರ್ಶನ ಅನಿಲ್ .ಹೆಚ್. ಟಿ

ವಿಜಯ ದರ್ಪಣ ನ್ಯೂಸ್…… ಕೇರಳದ ಶರಣ್ಯ ಬೆಟ್ಟದ ನದಿ ಬದಿ ಪತ್ತೆಯಾಗಿದ್ದು ಹೇಗೆ? ಪಾಂಡನ ಮಲೆಯಲ್ಲಿ ಶರಣ್ಯ ಪತ್ತೆಹಚ್ಚಿದ ತಂಡದ ಅಯ್ಯಪ್ಪ ನೀಡಿದ ಮಾಹಿತಿ: ವಿಶೇಷ ಸಂದರ್ಶನ ಅನಿಲ್ .ಹೆಚ್. ಟಿ ಕುಡಿಯರ ದೇವರು ತೋರಿದ ಹಾದಿಯಲ್ಲಿ ಸಾಗಿ ಪತ್ತೆಹಚ್ಚಿದೆವು.. ನಂಬಿದವರನ್ನು ನಮ್ ಕಾಡು ಎಂದೂ ಕೈಬಿಡೋದಿಲ್ಲ.. ಅಕ್ಕನನ್ನು ಶರಣ್ಯಳಲ್ಲಿ ಕಂಡಿದ್ದೆ.. .ಅಕ್ಕನನ್ನೇ ಮರಳಿ ಪಡೆದ ಸಂತೋಷ ನನ್ನದು ಎಂದರು ಅಯ್ಯಪ್ಪ ವಿಶೇಷ ಸಂದಶ೯ನ – ಅನಿಲ್ ಹೆಚ್.ಟಿ. …….. ತಡಿಯಂಡಮೋಳ್ ಎಂಬ ಕೊಡಗಿನ ಅತೀ ಎತ್ತರದ … Read more

ಪೊಲೀಸರ ಭರ್ಜರಿ ಕಾರ್ಯಾಚರಣೆ: ವಶಪಡಿಸಿಕೊಂಡ 220 ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ವಿಜಯ ದರ್ಪಣ ನ್ಯೂಸ್….. ಪೊಲೀಸರ ಭರ್ಜರಿ ಕಾರ್ಯಾಚರಣೆ: ವಶಪಡಿಸಿಕೊಂಡ 220 ಮೊಬೈಲ್ ವಾರಸುದಾರರಿಗೆ ಹಸ್ತಾಂತರ ತಾಂಡವಪುರ ಏಪ್ರಿಲ್ 7 ಕಳೆದ ಒಂದು ತಿಂಗಳಲ್ಲಿ ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 220 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದ್ದು, 20ಲಕ್ಷ ರೂ. ಮೌಲ್ಯದ ಫೋನ್‌ಗಳನ್ನು ಮಂಗಳವಾರ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. ಈ ಸಂಬಂಧ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಐಆರ್ ಪೋರ್ಟಲ್‌ನಲ್ಲಿ ಇ-ಲಾಸ್ಟ್ ಮೂಲಕ ದಾಖಲಾಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ … Read more

ಲೋಕೋಪಯೋಗಿ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ

ವಿಜಯ ದರ್ಪಣ ನ್ಯೂಸ್….. ಲೋಕೋಪಯೋಗಿ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ ತಾಂಡವಪುರ ಏಪ್ರಿಲ್ 7 ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪದ ಮೇರೆಗೆ ಮೈಸೂರಿನ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರ ಕಚೇರಿಯಲ್ಲಿ ಎಇ ಆಗಿ ಕಾರ್ಯನಿರ್ವಹಿಸುತ್ತಿರು ಎಇ ಜಿ.ಕೆ.ರೇವನ್ ಕುಮಾರ್ ಅವರ ಮಂಡ್ಯದಲ್ಲಿರುವ ಎರಡು ಮನೆ ಮತ್ತು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. … Read more

ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಕಬ್ಬು ಬೆಳೆಗಾರರ ಆಗ್ರಹ

ವಿಜಯ ದರ್ಪಣ ನ್ಯೂಸ್…… ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲಿಗೆ ಕಬ್ಬು ಬೆಳೆಗಾರರ ಆಗ್ರಹ ಮೈಸೂರು ತಾಂಡವಪುರ ಏಪ್ರಿಲ್ 7: ಕಬ್ಬಿನ ಹೆಚ್ಚುವರಿ ಹಣ ಟನ್‌ಗೆ ನೂರು ರೂಪಾಯಿ ಪಾವತಿ ಮಾಡದ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಅಳಗಂಚಿ ಮಲ್ಲುಪುರ ಗ್ರಾಮದ ಬಳಿ ಇರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯ, ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲು ರೈತರು ಆಗ್ರಹಿಸಿದರು. ಮೈಸೂರು ನಗರದಗನ್‌ಹೌಸ್ ವೃತ್ತದ ಬಳಿ ಇರುವ ಕುವೆಂಪು ಪಾರ್ಕ್‌ನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ … Read more