--Ads--

ಕರ್ನಾಟಕರತ್ನ ಪುನೀತ್ ರಾಜಕುಮಾರ್  ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ  ಗೆ ಆಹ್ವಾನ

On: January 13, 2026 4:20 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕರ್ನಾಟಕರತ್ನ ಪುನೀತ್ ರಾಜಕುಮಾರ್  ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ  ಗೆ ಆಹ್ವಾನ

ಬೆಂಗಳೂರು : 2025 ರ ಸಾಲಿನಲ್ಲಿ ಕೊಡಮಾಡುವ ಸಾಹಿತಿಗಳು ,ಸಂಸ್ಕೃತಿ ಚಿಂತಕರು, ಸಮಾಜ ಸೇವಕ ಶ್ರೀ ಶಶಿಕಾಂತ್ ರಾವ್ ಅವರು ನೀಡಿರುವ * ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ* ಗೆ 40/45 ವಯೋಮಾನದ ಯುವ ಬರಹಗಾರರ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯನ್ನು ಇಬ್ಬರಿಗೆ ಕೊಡುವುದರ ಜೊತೆಗೆ ನಗದು, ಶಾಲು ಫಲ,ಪಲಕ ಒಳಗೊಂಡಿರುತ್ತದೆ.

ಪ್ರಶಸ್ತಿಯನ್ನು ದಿನಾಂಕ :08/02/2026 ಭಾನುವಾರ ಬೆಳಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿರುವ ಯುವಜನ ಸಮ್ಮೇಳನದಲ್ಲಿ ಗಣ್ಯರಿಂದ ನೀಡಲಾಗುತ್ತದೆ,

ಕೃತಿಯ ತಲಾ 5 ಪ್ರತಿಗಳು, ಫೋಟೋ ,ಕಿರು ಪರಿಚಯವನ್ನು ಸಂಬಂಧಪಟ್ಟವರು ಕಳುಹಿಸಿ ಕೊಡಬಹುದು.. (ಕಳುಹಿಸುವ ಕೃತಿಗಳಿಗೆ ಈಗಾಗಲೇ ಬೇರೆ ಬೇರೆ ಪ್ರಶಸ್ತಿ ಬಂದಿದ್ದರೆ ಅವರಿಗೆ ಅವಕಾಶವಿರುವುದಿಲ್ಲ)

ಡಾ.ಸಿಸಿರಾ, ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಮೈನ್ ಪಿಯು ಕಾಲೇಜು, ಬೆಂಗಳೂರು –560020., ಮೊ.9448880985. ತಾರೀಖು:20/1/2026 ಕೊನೆಯ ದಿನ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನಿಂದ  ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಫೆಬ್ರವರಿ ತಿಂಗಳ 8 ನೇ ತಾರೀಖು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ *ರಾಜ್ಯ ಮಟ್ಟದ 10 ನೇ ಯುವಜನ ಸಮ್ಮೇಳನ,* ಕೃಷಿಕರು, ಯುವ ಕವಿ, ಲೇಖಕರೂ, ಕನ್ನಡ ಸಹ ಪ್ರಾಧ್ಯಾಪಕರೂ ಆದ
ಡಾ.ಎಂ.ಆರ್.ಉಪೇಂದ್ರಕುಮಾರ್‌  ಅವರ ಅಧ್ಯಕ್ಷತೆಯಲ್ಲಿ ಸಮಾರಂಭವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಇರುತ್ತದೆ.

ದಯಮಾಡಿ ಬಿಡುವು ಮಾಡಿಕೊಂಡು ಬನ್ನಿ..
ಸೂಚನೆ / ಮನವಿ : ಯಾರಾದರೂ ನಮ್ಮ ಯುವಜನ ಸಮ್ಮೇಳನದಲ್ಲಿ ಪುಸ್ತಕ ಲೋಕಾರ್ಪಣೆ ಆಗಬೇಕಾದವರು, ಕವಿಗೋಷ್ಠಿಯಲ್ಲಿ ಕಥಾ ವಾಚನ ಗೋಷ್ಠಿಯಲ್ಲಿ ಭಾಗವಹಿಸಲಿಚ್ಚಿಸುವ ಒಂದು ಕೃತಿಯಾದರೂ ಪ್ರಕಟಿಸಿರಬೇಕು, ಗುಂಪಿನಲ್ಲಿ ನೃತ್ಯ ಪ್ರದರ್ಶನ, ಗಾಯನ ಮಾಡುವವರು, 2024/25 ಸಾಲಿನ ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬಹುದು…

ನಿಜವಾದ ಯಾರಾದರೂ ಸಾಧಕರಿದ್ದಲ್ಲಿ ಗರಿಷ್ಠ 50 ಆಗಿರುವ 5/10 ವರ್ಷ ಸೇವೆ ಸಲ್ಲಿಸಿದ ಸಾಧಕರಿದ್ದಲ್ಲಿ ಶಿಫಾರಸು ಮಾಡಬಹುದು, ಭಾಗವಹಿಸಲು ಹೆಸರು ಕಳುಹಿಸಿ ಕೊಡಬಹುದು, ಆದ್ಯತೆಯ ಮೇರೆಗೆ ವೇದಿಕೆ ಕಲ್ಪಿಸಲಾಗುವುದು..,

ಡಾ.ಸಿಸಿರಾ,
ಕಾರ್ಯಕ್ರಮ ಆಯೋಜಕರು.
ಬಿಬಿಜಿಎಸ್.ಟ್ರಸ್ಟ್.
 ಮೊ..9448880985

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ; ಐದು ರೋಗಿಗಳಿಗೆ ಚಿಕಿತ್ಸೆ

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಚಾಟ

20 ಕ್ಕೆ ಸಾಹಿತಿ ಕೆ.ಎಂ.ರೇವಣ್ಣ ಸರ್ವಾಧ್ಯಕ್ಷತೆಯಲ್ಲಿ 16 ನೇ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ

ಕ್ಯಾನ್‌ಬೆರಾ ವಿವಿಯಿಂದ ಯುಸಿ ಕ್ರಿಕೆಟ್ ಚಾಲೆಂಜ್‌ನ ಮೂರನೇ ಆವೃತ್ತಿ ಮುಕ್ತಾಯ: ಕ್ರೀಡೆ ಮತ್ತು ಶಿಕ್ಷಣ ಸಂಪರ್ಕಿಸುವ ಮಾರ್ಗಗಳ ಸೃಷ್ಟಿ