ಕೃತಕ ಬುದ್ದಿಮತ್ತೆಯಿಂದ ಮಾಧ್ಯಮದಲ್ಲಿ ನೈತಿಕತೆಯೆ ಸವಾಲು: ಪ್ರೊ.ವಾನಳ್ಳಿ
ವಿಜಯ ಕರ್ನಾಟಕ ನ್ಯೂಸ್….. ಕೃತಕ ಬುದ್ದಿಮತ್ತೆಯಿಂದ ಮಾಧ್ಯಮದಲ್ಲಿ ನೈತಿಕತೆಯೆ ಸವಾಲು: ಪ್ರೊ.ವಾನಳ್ಳಿ ದೊಡ್ಡಬಳ್ಳಾಪುರ: ಸಮೂಹ ಮಾಧ್ಯಮದಲ್ಲಿ ಕೃತಕ ಬುದ್ದಿಮತ್ತೆ ಬೆಳೆಯುತ್ತಿದ್ದಂತೆ ವಸ್ತುನಿಷ್ಠತೆ ಮತ್ತು ನೈತಿಕತೆಯ ಕೊರತೆ ಎದುರಿಸುವುದೇ ಸವಾಲಾಗಿದೆ ಎಂದು ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ನಿರಂಜನ್ ವಾನಳ್ಳಿ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಮಾಧ್ಯಮಗಳ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ…
