ಮಹಾ ಕುಂಭಮೇಳ……
ವಿಜಯ ದರ್ಪಣ ನ್ಯೂಸ್…. ಮಹಾ ಕುಂಭಮೇಳ…… ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ. ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾ ಧಾರ್ಮಿಕ ಆಚರಣೆಯೇ ಅಥವಾ ನಂಬಿಕೆಯ ಸಂಪ್ರದಾಯವೇ ಅಥವಾ ದೈವಭಕ್ತಿಯ ಉತ್ತುಂಗವೇ ಅಥವಾ ಮೌಢ್ಯವೇ ಅಥವಾ ಪುಣ್ಯ ಸ್ನಾನವೇ ಅಥವಾ ದೇಹ ಮತ್ತು ಮನಸ್ಸುಗಳ ಶುದ್ಧೀಕರಣವೇ ಅಥವಾ ವೈಚಾರಿಕ ಪ್ರಜ್ಞೆಯೇ ಅಥವಾ…
