ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು

ವಿಜಯ ದರ್ಪಣ ನ್ಯೂಸ್…. ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು 24 ಗಂಟೆಯೊಳಗಡೆಯೇ ಟಾಪ್‌ ಟ್ರೆಂಡಿಂಗ್‌ನಲ್ಲಿದೆ ಈ ಹಾಡು ಕೊಡಗು: ಮಲಯಾಳಂ ಚಿತ್ರದಲ್ಲಿ ಕೊಡವ ಭಾಷೆಯ ಹಾಡು ಈಗ ಸಕತ್‌ ಟ್ರೆಂಡ್‌ ಆಗುತ್ತಿದೆ. ಬರಿ ಒಂದೆರಡು ಲೈನ್‌ಗಳಲ್ಲ ಇಡೀ ಹಾಡು ಕೊಡುವ ಭಾಷೆಯಲ್ಲಿದೆ, ಅಲ್ಲದೆ ಡ್ಯಾನ್ಸ್‌ ಸ್ಟೆಪ್ಸ್‌ಗೆ ಹೇಳಿ ಮಾಡಿಸಿದ ಹಾಡಿನಂತಿದೆ. ಈ ಹಾಡಿನಲ್ಲಿ ಕೊಡವರ ಮದುವೆ ಆಚರಣೆ ಅವರು ಧರಿಸುವ ಸಾಂಪ್ರದಾಯ ಉಡುಗೆ ಹೀಗೆ ಎಲ್ಲದರ ಚಿತ್ರಣ ಈ ಹಾಡಿನಲ್ಲಿದ್ದು ಮಲಯಾಳಂ ಚಿತ್ರದ ಈ…

Read More

ಮೃತ್ಯುಂಜಯ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ…

ವಿಜಯ ದರ್ಪಣ ನ್ಯೂಸ್….  ಮೃತ್ಯುಂಜಯ ದೇವಾಲಯದ ವಾರ್ಷಿಕ ಜಾತ್ರೆಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ… ಮಡಿಕೇರಿ: ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದಲ್ಲಿ ನೆಲೆ ನಿಂತಿರುವ ಮೃತ್ಯುಂಜಯ ದೇವಾಲಯದಲ್ಲಿ ವಾರ್ಷಿಕ ಪೂಜೆಯ ಸಂದರ್ಭ ಎರಡು ವರ್ಗದವರ ನಡುವೆ ಘರ್ಷಣೆ ನಡೆದಿರುವ ಘಟನೆ ವರದಿಯಾಗಿದೆ. ಒಂದು ವರ್ಗದ ಜನರು ಸಾಂಪ್ರದಾಯಿಕ ಉಡುಪನ್ನು ತೊಟ್ಟುಕೊಂಡು ದೇವಾಲಯದ ಒಳಗೆ ಮತ್ತೊಂದು ಗುಂಪು ಪ್ರವೇಶಿಸದಂತೆ ನಿರ್ಬಂಧ ಹೇರಿದಾಗ ಘರ್ಷಣೆ ನಡೆದಿದೆ. ಸಾಂಪ್ರದಾಯಿಕ ಉಡುಪು ತೊಟ್ಟವರ ಜನಾಂಗದವರ ಸಂಖ್ಯೆ ಈ ಭಾಗದಲ್ಲಿ ಕಡಿಮೆಯೂ…

Read More

ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ

ವಿಜಯ ದರ್ಪಣ ನ್ಯೂಸ್…. ಮಡಿಕೇರಿಯಲ್ಲಿ ಮೊಳಗಿದ ರೈತರ ಕಹಳೆ ಮಡಿಕೇರಿ: ಸಿ ಮತ್ತು ಡಿ ಜಮೀನು ಸಮಸ್ಯೆಗೆ ಪರಿಹಾರ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಗೆ ಪಕ್ಷಾತೀತ ಬೆಂಬಲ ವ್ಯಕ್ತವಾಯಿತು. ಹಸಿರು ಶಾಲು ತೊಟ್ಟು ರಸ್ತೆಗಿಳಿದ ಸಾವಿರಾರು ಕೃಷಿಕರು ಪ್ರತಿಭಟನಾ ಮೆರವಣಿಗೆ, ಸಮಾವೇಶದ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಮೂಲೆ ಮೂಲೆಯಿಂದ ಬಸ್‌, ಕಾರು ಸೇರಿದಂತೆ ನೂರಾರು ವಾಹನಗಳಲ್ಲಿ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ ರೈತರು, ಸಂಘಟನೆಗಳ ಪ್ರಮುಖರು…

Read More

“ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ*

ವಿಜಯ ದರ್ಪಣ ನ್ಯೂಸ್… ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ ಮಡಿಕೇರಿ ಡಿ.16 :-ಅರೆಭಾಷಿಕರ ಭಾಷೆ, ಸಂಸ್ಕೃತಿ ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ  ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸೂದನ ಎನ್.ಈರಪ್ಪ ಅವರು ಹೇಳಿದರು. ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ…

Read More

ಹವಾಮಾನ ವೈಪರೀತ್ಯ ಅಗತ್ಯ ಮುನ್ನೆಚ್ಚರ ವಹಿಸಿ: ವಿಪತ್ತು ನಿರ್ವಹಣಾ ಕೇಂದ್ರದ ಉಸ್ತುವಾರಿ ಹರ್ಷಲ್ ಗೋಯಲ್

ವಿಜಯ ದರ್ಪಣ ನ್ಯೂಸ್…. ಹವಾಮಾನ ವೈಪರೀತ್ಯ ಅಗತ್ಯ ಮುನ್ನೆಚ್ಚರ ವಹಿಸಿ: ವಿಪತ್ತು ನಿರ್ವಹಣಾ ಕೇಂದ್ರದ ಉಸ್ತುವಾರಿ ಹರ್ಷಲ್ ಗೋಯಲ್ ಮಡಿಕೇರಿ:ಹವಾಮಾನ ವೈಪರೀತ್ಯ ಸಂಬಂಧ ಮುನ್ನೆಚ್ಚರ ವಹಿಸಿದಲ್ಲಿ ಹಲವು ಅವಘಡಗಳನ್ನು ತಪ್ಪಿಸಬಹುದಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರವು ಕಾಲ ಕಾಲಕ್ಕೆ ಹೊರಡಿಸುವ ಮಾಹಿತಿಯನ್ನು ಹಂಚಿಕೊಳ್ಳುವಂತೆ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನಿರ್ದೇಶಕ ಹರ್ಷಲ್ ಗೋಯಲ್ ಅವರು ತಿಳಿಸಿದ್ದಾರೆ. ಮಡಿಕೇರಿ ನಗರದ ಜಿಲ್ಲಾಡಳಿತ ಭವನದ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‍ಐಸಿ)ದಲ್ಲಿ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿ ಅವರು…

Read More

ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ: ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹೊಸಮನಿ ಪುಂಡಲೀಕ ಕರೆ

ವಿಜಯ ದರ್ಪಣ ನ್ಯೂಸ್ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ: ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹೊಸಮನಿ ಪುಂಡಲೀಕ ಕರೆ ಮಡಿಕೇರಿ : ಸಮಾಜದಲ್ಲಿನ ಎಲ್ಲಾ ಬಡವರು ಮತ್ತು ಅಸಹಾಯಕರಿಗೆ ಕಾನೂನಿನ ಅರಿವು ಮತ್ತು ನೆರವನ್ನು ಕಲ್ಪಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ಕರೆ ನೀಡಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ…

Read More

ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಶುಭ 

ವಿಜಯ ದರ್ಪಣ ನ್ಯೂಸ್…. ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಶುಭ ಮಡಿಕೇರಿ: ಭಾರತೀಯರೆಲ್ಲರಿಗೂ ಧರ್ಮಗ್ರಂಥ ಸಂವಿಧಾನವಾಗಿದ್ದು, ಸಂವಿಧಾನ ಮತ್ತು ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ…

Read More

ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್… ವಿಜಯ ದರ್ಪಣ ನ್ಯೂಸ್…. ಸೋಮವಾರಪೇಟೆಯಲ್ಲಿ ಜರುಗಿದ “ಗಾನ ಲಹರಿ” ಕಾರ್ಯಕ್ರಮ ಕನ್ನಡ ಸ್ನೇಹ ಬಳಗ ಹಾಗು ವಿದ್ಯಾ ಇನ್ಸ್ಟಾಟ್ ಆಫ್ ಹೆಲ್ತ್ ಕೇರ್ ಟ್ರೇನಿಂಗ ಸೆಂಟರ್ ಸೋಮವಾರಪೇಟೆ ಇವರ ಸೌಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಗಾನ ಲಹರಿ ಕನ್ನಡ ಚಿತ್ರ ಗೀತೆಗಳ ಕಾರ್ಯಕ್ರಮ ಶುಕ್ರವಾರ ಸೋಮವಾರಪೇಟೆಯಲ್ಲಿ ಜರಗಿತು. ಶಾಂತಿ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ “ಗಾನ ಲಹರಿ” ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ ದೀಪ…

Read More

ಕೈಲ್ ಪೊಳ್ದ್ ಕ್ರೀಡಾಕೂಟಗಳು ನಮ್ಮ ಪಾರಂಪರಿಕತೆಯ ಪ್ರತಿಬಿಂಬ:ತೆನ್ನಿರ ಮೈನಾ ಬಣ್ಣನೆ.

ವಿಜಯ ದರ್ಪಣ ನ್ಯೂಸ್… ಕೈಲ್ ಪೊಳ್ದ್ ಕ್ರೀಡಾಕೂಟಗಳು ನಮ್ಮ ಪಾರಂಪರಿಕತೆಯ ಪ್ರತಿಬಿಂಬ:ತೆನ್ನಿರ ಮೈನಾ ಬಣ್ಣನೆ. ಮಡಿಕೇರಿ : ಕೊಡಗಿನಲ್ಲಿ ನಡೆಯವ ಕೈಲ್ ಪೊಳ್ದ್ ಕ್ರೀಡಾವಕೂಟಗಳು ನಮ್ಮ ಪಾರಂಪರಿಕ ವೈಭವದ ಪ್ರತಿಬಿಂಬವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದ್ದಾರೆ‌. ಮಡಿಕೇರಿ ತಾಲ್ಲೂಕಿನ ಅರ್ವತ್ತೋಕ್ಲು ಗ್ರಾಮದ ಜಬ್ಬಂಡ ವಾಡೆಯಲ್ಲಿ ಎ.ಕೆ.ಸಿ ಸಂಸ್ಥೆ ಆಯೋಜಿಸಿದ ಸಾಂಪ್ರದಾಯಿಕ ಕ್ರೀಡಾ ಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಹಿರಿಯರು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ…

Read More

ಸರಕಾರದ ವಿರುದ್ದ ಬೀದಿಗಿಳಿದ ಬಿಜೆಪಿ

ವಿಜಯ ದರ್ಪಣ ನ್ಯೂಸ್….. ಸರಕಾರದ ವಿರುದ್ದ ಬೀದಿಗಿಳಿದ ಬಿಜೆಪಿ  ಮಡಿಕೇರಿ ನವೆಂಬರ್ 04 : ಜಿಲ್ಲಾ ಬಿಜೆಪಿ ಯಿಂದ ಮಡಿಕೇರಿಯ  ತಿಮ್ಮಯ್ಯ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಕ್ಫ್ ಬೋರ್ಡ್ ನಿಂದ ಭೂಕಬಳಿಕೆ ಆರೋಪದ ಹಿನ್ನೆಲೆ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ದ ಪ್ರತಿಭಟನೆಗಾರರು ಕಿಡಿಕಾರಿದರು. ವಕ್ಫ್ ಬೋರ್ಡ್ ಬಡವರ ಭೂಮಿ ನುಂಗುತ್ತಿದೆ ಎಂದು ಪ್ರತಿಭಟನೆ ಕಾರು ಆರೋಪಿಸಿದರು. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಗಾರರು ಸಿಎಂ,ಡಿಸಿಎಂ ವಿರುದ್ದ ದಿಕ್ಕಾರ…

Read More