ಧರ್ಮಸ್ಥಳದ ಶ್ರೀ ಸಾನ್ನಿಧ್ಯ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ
ವಿಜಯ ದರ್ಪಣ ನ್ಯೂಸ್…. ಧರ್ಮಸ್ಥಳದ ಶ್ರೀ ಸಾನ್ನಿಧ್ಯ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ ಮಾಡಿದ ಉಪರಾಷ್ಟ್ರಪತಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ನಿರ್ಮಾಣ ಗೊಂಡಿರುವ ಕ್ಯೂ ಕಾಂಪ್ಲೆಕ್ಸ್ ಕೇವಲ ಕಟ್ಟಡವಲ್ಲ ವೈದ್ಯಕೀಯ ಸೇರಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಶ್ರೀ ಸಾನ್ನಿಧ್ಯ ಎಂಬುದು ಸರ್ವರ ಸಮಾನತೆಯನ್ನು ತೋರಿಸುವ ಬಿಂಬವಾಗಿ ಮೂಡಿಬಂದಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು. ಭಕ್ತರಿಗೆ ಸುಸಜ್ಜಿತ ಸೌಕರ್ಯವುಳ್ಳ ಸರತಿ ಸಾಲಿನ ವ್ಯವಸ್ಥೆಯ ಶ್ರೀ ಸಾನ್ನಿಧ್ಯ ಸಂಕೀರ್ಣ ಲೋಕಾರ್ಪಣೆ ಮತ್ತು ಜ್ಞಾನದೀಪ…
