ಕೃಷ್ಣ ಮತ್ತು ಗಾಂಧಿ….
ವಿಜಯ ದರ್ಪಣ ನ್ಯೂಸ್…. ಕೃಷ್ಣ ಮತ್ತು ಗಾಂಧಿ…. *************** ಮಹಾಭಾರತದ ಶ್ರೀಕೃಷ್ಣ — ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ……… ಭಾರತೀಯರನ್ನು ಅತಿಹೆಚ್ಚು ಕಾಡುತ್ತಿರುವ – ಪ್ರಭಾವಿಸುತ್ತಿರುವ – ಚರ್ಚಿಸುತ್ತಿರುವ ಚಿಂತನೆಗಳು ವ್ಯಕ್ತಿತ್ವಗಳು ಮತ್ತು ಸಂಸ್ಕೃತಿಯ ರಾಯಭಾರಿಗಳು………. ಮಹಾಭಾರತದಲ್ಲಿ ಅನೇಕ ಪಾತ್ರಗಳಿದ್ದರು ಅದರ ಸೂತ್ರದಾರ ಕೃಷ್ಣ, ಸ್ವಾತಂತ್ರ್ಯ ಹೋರಾಟದಲ್ಲು ಅನೇಕ ವ್ಯಕ್ತಿಗಳಿದ್ದರೂ ಗಾಂಧಿಯೇ ಮುಖ್ಯ ಸೂತ್ರದಾರರು…. ಮಹಾಭಾರತ ಎಲ್ಲೆಲ್ಲಿಂದಲೋ ಪ್ರಾರಂಭವಾಗಿ ಕೊನೆಗೆ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಜಯದೊಂದಿಗೆ ಬಹುತೇಕ ಮುಕ್ತಾಯವಾಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಹ ಅಲ್ಲಲ್ಲಿ ನಿಧಾನವಾಗಿ…