ಮೈಸೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ದಿಡೀರ್ ಬೇಟಿ
ವಿಜಯ ದರ್ಪಣ ನ್ಯೂಸ್… ಮೈಸೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ದಿಡೀರ್ ಬೇಟಿ ತಾಂಡವಪುರ ನವಂಬರ್ 25: ಮೈಸೂರು ನಗರ ವ್ಯಾಪ್ತಿಯಲ್ಲಿ ಈ ವರ್ಷ ವಿವಿಧ ಸೈಬರ್ ಅಪರಾಧಗಳ ಕೃತ್ಯಗಳಡಿ ಆಗಿರುವ ಮೋಸ ಬರೋಬ್ಬರಿ 30 ಕೋಟಿ ರೂ..! ಇದು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಮಾಹಿತಿ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬಿರುಸಿನ ಬೆಳವಣಿಗೆಗಳ ನಡುವೆಯೂ ಮೈಸೂರಿನ ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಳಿಕ…
