ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ ರಕ್ಷಣೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್

ವಿಜಯ ದರ್ಪಣ ನ್ಯೂಸ್ ನೀರಿನ ನಿರ್ವಹಣೆ ಮತ್ತು ಕೀಟಗಳಿಂದ ಸೂಕ್ತ  ರಕ್ಷಣೆ ಮಾಡುವುದರೆ ಬರಗಾಲದಲ್ಲಿಯೂ ಉತ್ತಮ ಇಳುವರಿ ಪಡೆಯಲು ಸಾಧ್ಯ:- ಡಾ. ಅಬ್ರಹಾಂ ವರ್ಗಿಸ್ 2023-24ನೇ ಸಾಲಿನಲ್ಲಿ ಮಾವು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ಇಳುವರಿ ಕಡಿಮೆಯಾಗಿದ್ದು ಅದನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸೀನಿಯರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ರವರು ರೈತರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಎಂದು ಬಣ್ಣಿಸುತ್ತ, ಉತ್ತಮವಾದ ರೀತಿಯಲ್ಲಿ ನೀರಿನಲ್ಲಿ ನಿರ್ವಹಣೆ ಕೀಟಗಳಿಂದ ಸೂಕ್ತ ರಕ್ಷಣೆ ನೀಡುವುದರಿಂದ ಬರಗಾಲದಲ್ಲಿಯೂ ಉತ್ತಮ ಫಸಲಿನ ಇಳುವರಿ ಪಡೆಯಲು…

Read More

ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ……

ವಿಜಯ ದರ್ಪಣ ನ್ಯೂಸ್ ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ…… ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ….. ಎನ್ಕೌಂಟರ್, ಛತ್ತೀಸ್ಗಡದಲ್ಲಿ 29 ನಕ್ಸಲರ ಹತ್ಯೆ……. ಆಗಾಗ ಈ ರೀತಿಯ ಸುದ್ದಿಗಳು ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಬಿಹಾರದ ಕೆಲವು ಭಾಗಗಳು ಮುಂತಾದ ಕಡೆ ಕೇಳಿ ಬರುತ್ತದೆ. ಸೈದ್ಧಾಂತಿಕ ಸ್ಪಷ್ಟತೆ ಇದ್ದರೂ ಮಾರ್ಗದಲ್ಲಿ ಎಡವುತ್ತಿರುವ ನಕ್ಸಲರು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿ,…

Read More

ಒಂದು ಆತ್ಮಾವಲೋಕನ…… ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ…..

ವಿಜಯ ದರ್ಪಣ ನ್ಯೂಸ್ ಒಂದು ಆತ್ಮಾವಲೋಕನ…… ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ….. ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ,…. ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ ಆಗಬೇಡ, ದೇಶಪ್ರೇಮಿ ತ್ಯಾಗ ಜೀವಿ ನೀನಾಗು…… ಮಾರ್ಗದರ್ಶಿಗಳು – ಹಿತೈಷಿಗಳು ಹೇಳುತ್ತಿದ್ದರು, ದ್ವೇಷ ಭಾವನೆ ತೊಡೆದು ಹಾಕು, ಪ್ರೀತಿಯ ಭಾಷೆ ನಿನ್ನದಾಗಲಿ….. ನೀತಿ ಕಥೆಗಳಲ್ಲಿ ಓದುತ್ತಿದ್ದೆ, ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ, ಅನೈತಿಕ, ಅಸಹ್ಯಕ್ಕೆ ಸಮಾನ, ದುಡಿದ ಶ್ರಮದ…

Read More

ಕ್ಷಮಿಸು ನೇಹಾ, ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ…….

ವಿಜಯ ದರ್ಪಣ ನ್ಯೂಸ್ ಕ್ಷಮಿಸು ನೇಹಾ, ನಿನ್ನ ಹತ್ಯೆಯಲ್ಲಿ ನನ್ನದೂ ಪಾಲಿದೆ……. 1950 ರ ನಂತರ ಭಾರತದ ಜೈಲುಗಳಲ್ಲಿರುವ ಕೊಲೆ ಮಾಡಿದ ಕೈದಿಗಳು ಮತ್ತು ಆರೋಪಿಗಳ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಬಹುಶಃ ಈ ರೀತಿ ಅಂಕಿ ಅಂಶಗಳು ಸರಾಸರಿ ಲೆಕ್ಕದಲ್ಲಿ ಸಿಗಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ…… ಸ್ವಾತಂತ್ರ್ಯದ ಪ್ರಾರಂಭಿಕ ಹಂತದಲ್ಲಿ ಭಾರತದ ಜೈಲುಗಳಲ್ಲಿ ಹಣಕಾಸು ಮತ್ತಿತರ ವಸ್ತುಗಳ ಕಾರಣಕ್ಕಾಗಿ ದರೋಡೆ, ಕಳ್ಳತನದ ಸಂದರ್ಭದಲ್ಲಿ ಮಾಡುವ ಕೊಲೆಗಳಿಗಾಗಿಯೇ ಹೆಚ್ಚು ಜನ ಬಂಧಿಗಳಾಗುತ್ತಿದ್ದರು. ತದನಂತರದಲ್ಲಿ, ರಾಜಕೀಯ ಕಾರಣಗಳಿಗಾಗಿ,…

Read More

ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ವಿಜಯ ದರ್ಪಣ ನ್ಯೂಸ್ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 18 : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಏಪ್ರೀಲ್ 26 ರಂದು ಮತದಾನ ನಡೆಸಲು ಹಾಗೂ ಜೂನ್ 4 ರಂದು ಮತ ಎಣಿಕೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.   ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ…

Read More

ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಪರಿಶೀಲನೆ ನಡೆಸಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

ವಿಜಯ ದರ್ಪಣ ನ್ಯೂಸ್ ದೊಡ್ಡಬಳ್ಳಾಪುರದಲ್ಲಿ ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಪರಿಶೀಲನೆ ನಡೆಸಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 18  : ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಎಸ್.ಎಸ್ ಘಾಟಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಅಮೃತ ಸರೋವರದ ಕೆರೆ ವೀಕ್ಷಿಸಿದರು….

Read More

ರಾಹುಲ್‌ಗಾಂಧಿ ಕಂಡುಹಿಡಿಯುವ ಬಂಗಾರ ಮೇಕಿಂಗ್ ಮೆಷಿನ್….

ವಿಜಯ ದರ್ಪಣ ನ್ಯೂಸ್ ರಾಹುಲ್‌ಗಾಂಧಿ ಕಂಡುಹಿಡಿಯುವ ಬಂಗಾರ ಮೇಕಿಂಗ್ ಮೆಷಿನ್…. ಆರೇಳು ವರ್ಷಗಳ ಹಿಂದಿನ ಮಾತು, ನೂರಾ ಮೂವತ್ತೇಳು ವರ್ಷದ ಇತಿಹಾಸವಿರುದ ಕಾಂಗ್ರೆಸ್ ಪಕ್ಷದ ಅನಭಿಷಿಕ್ತ ದೊರೆ ರಾಹುಲ್ ಗಾಂಧಿಯವರು ಒಂದು ಸಾರ್ವಜನಿಕ ಸಭೆಯಲ್ಲಿ ನಾನೊಂದು ಮೆಷಿನ್ ಕಂಡು ಹಿಡಿತೀನಿ. ಅದರಲ್ಲಿ ಈ ಕಡೆಯಿಂದ ಆಲೂಗೆಡ್ಡೆ ತುರುಕಿದರೆ ಆ ಕಡೆಯಿಂದ ಬಂಗಾರ ಬರುತ್ತೆ. ಎಲ್ರೂ ಅದನ್ನೇ ಮಾಡಿ ದುಡ್ಮೇಲ್ ದುಡ್ಡು, ದುಡ್ಮೇಲ್ ದುಡ್ಡು ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಹೌದಲ್ಲಾ!!!! ಐಡಿಯಾ ಚೆನ್ನಾಗಿದೆ ಎಂದು ಒಂದಷ್ಟು ಜನ…

Read More

  📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹

ವಿಜಯ ದರ್ಪಣ ನ್ಯೂಸ್  📝 ಕಾವ್ಯ ಕನ್ನಡಿಯಲ್ಲಿ ಕಂಡ ರಾಮಚಂದ್ರ 🏹 ಅನಾದಿಕಾಲದಿಂದಲೂ ಮರು ವಿಮರ್ಶೆಗೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿರುವ ರಾಮನೆಂದರೆ ಯಾರು? ಕಾಲ್ಪನಿಕ ವ್ಯಕ್ತಿಯೇ? ಜೀವೋದ್ಧರಣ ದೈವವೆ? ಸರ್ವಾಂತರ್ಯಾಮಿಯಾದ ಶಕ್ತಿಮೂಲವೆ? ಪೌರಾಣಿಕ ವ್ಯಕ್ತಿಯೇ ಅಥವಾ ಐತಿಹಾಸಿಕ ವ್ಯಕ್ತಿಯೇ? ಪುರಾಣೈತಿಹಾಸಿಕ ಅವತಾರಿಯೇ? ಮೌಖಿಕ ಕಾವ್ಯ ಪರಂಪರೆಯಿಂದ ಮೊದಲ್ಗೊಂಡು ನಂತರ ಶಿಷ್ಟ ಕಾವ್ಯಕ್ಕೆ ಸೀಮಿತನಾದ ಜೀವೋತ್ಕರ್ಷಕಾರಕ ಕಾವ್ಯ ಕಥಾನಾಯಕನೆ? ಮಧ್ಯ ಪ್ರಾಚ್ಯದಿಂದ ಬಂದವರೆಂದು ಹೇಳಲಾದ ಆರ್ಯ ಕುಲ ನಾಯಕನೇ? ಬ್ರಾಹ್ಮಣ್ಯವಾದಿಯೆ? ಸ್ತ್ರೀ ವಿರೋಧಿ ಮನೋಭಾವದ ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿರೂಪವೇ?…

Read More

ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ….

ವಿಜಯ ದರ್ಪಣ ನ್ಯೂಸ್ ರಾಮ ನಾಮವ ಜಪಿಸೋ, ಹೇ ಮನುಜ, ರಾಮ ನಾಮವ ಜಪಿಸೋ…. ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ, ವಿಠಲನಾಮ ತುಪ್ಪವ ಬೆರೆಸಿ, ಬಾಯಿ ಚಪ್ಪರಿಸೋ…… ಹೀಗೆ ರಾಮ ಭಕ್ತಿಯ ಭಾವ ಗೀತೆಗಳು ಜನಮಾನಸದಲ್ಲಿ ಪ್ರಚಲಿತವಾಗಿದೆ. ಇಂದು ರಾಮನವಮಿ. ಇದೇ ವರ್ಷದಲ್ಲಿ ಬಹಳ ದೀರ್ಘ ವಿವಾದಾತ್ಮಕ ಹೋರಾಟದ ನಂತರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ….. ಕೆಲವು ಸಂಪ್ರದಾಯವಾದಿಗಳಲ್ಲಿ ಇದು ಒಂದು ಹೆಮ್ಮೆ ಎಂಬಂತೆ ಬಿಂಬಿತವಾಗಿದೆ. ಕೆಲವರಿಗೆ ಮಸೀದಿ ಒಡೆದು ನಿರ್ಮಿಸಿರುವುದು…

Read More

ಕರುನಾಡಿನ ಮಹಾನ್ ಕುಳ್ಳ, ನಟ, ನಿರ್ಮಾಪಕ, ನಿರ್ದೇಶಕ  ದ್ವಾರಕೀಶ್  ಅವರಿಗೆ  ಗೌರವಪೂರ್ವಕ ನುಡಿನಮನಗಳು…. ಮಹಾನ್ ಕುಳ್ಳ ದ್ವಾರಕೀಶ್ ಇನ್ನಿಲ್ಲ

ವಿಜಯ ದರ್ಪಣ ನ್ಯೂಸ್ ಕರುನಾಡಿನ ಮಹಾನ್ ಕುಳ್ಳ, ನಟ, ನಿರ್ಮಾಪಕ, ನಿರ್ದೇಶಕ  ದ್ವಾರಕೀಶ್  ಅವರಿಗೆ  ಗೌರವಪೂರ್ವಕ ನುಡಿನಮನಗಳು…. ಮಹಾನ್ ಕುಳ್ಳ ದ್ವಾರಕೀಶ್ ಇನ್ನಿಲ್ಲ ಬೆಂಗಳೂರು ಏಪ್ರಿಲ್ 16 ಕನ್ನಡ   ಚಿತ್ರರಂಗ  ಕಂಡ ಮಹಾನ್ ಪ್ರತಿಭೆ ದ್ವಾರಕೀಶ್ ಇಂದು ನಿಧನರಾಗಿದ್ದಾರೆ. ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು. ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು, ಗೆಲುವುಗಳು ಒಂದು ಸಾಮಾನ್ಯ ಜೀವ ಮಾಡುವಂತದ್ದಲ್ಲ. ನಿರ್ದೇಶಕನಾಗಿ ಕೂಡಾ ಆತ ಅಲ್ಲಲ್ಲಿ ಸುಂದರ ಕೆಲಸ ಮಾಡಿದವರು. ದ್ವಾರಕೀಶ್ 1942ರ ಆಗಸ್ಟ್ 19ರಂದು…

Read More