ಸಾರ್ವಜನಿಕರ ಅಹವಾಲು ಸ್ವೀಕಾರ, ತ್ವರಿತ ವಿಲೇವಾರಿಗೆ ಕ್ರಮ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್….. ಡಿಸೆಂಬರ್ 21 ರಂದು ಪ್ರಶಾಸನ್ ಗಾಂವ್ ಕೀ ಓರ್ ವಿಶೇಷ ಆಂದೋಲನ ಸಾರ್ವಜನಿಕರ ಅಹವಾಲು ಸ್ವೀಕಾರ, ತ್ವರಿತ ವಿಲೇವಾರಿಗೆ ಕ್ರಮ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿ.20 :- ‘ಪ್ರಶಾಸನ್ ಗಾಂವ್ ಕಿ ಓರ್’ ಅಭಿಯಾನದ ಡಿ.19 ರಿಂದ 24 ರವರೆಗೆ ಉತ್ತಮ ಆಡಳಿತ ವಾರದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಜಿಲ್ಲಾ, ತಾಲ್ಲೂಕು, ಗ್ರಾಮ ಮಟ್ಟದ ಎಲ್ಲಾ ಅಧಿಕಾರಿಗಳು ಕಚೇರಿಗಳಲ್ಲಿ ಹಾಜರಿದ್ದು ಸಾರ್ವಜನಿಕರ…

Read More

ಸುವರ್ಣ ವಿಧಾನಸೌಧ ದಾಳಿ ಪ್ರಕರಣ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಿಡಿ; ಸರ್ಕಾರ ವಜಾಕ್ಕೆ ಆಗ್ರಹ

ವಿಜಯ ದರ್ಪಣ ನ್ಯೂಸ್…. ▪️ ಸುವರ್ಣ ವಿಧಾನಸೌಧ ದಾಳಿ ಕೇಸ್; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ವರದಿ ನೀಡ್ತಾರಾ ಗೌರ್ನರ್? ▪️ ಸುವರ್ಣ ವಿಧಾನಸೌಧ ದಾಳಿ; ರಾಜ್ಯಪಾಲರ ಅಂಗಳ ಸೇರಿದ ಪ್ರಕರಣ; ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ ▪️ ರಾಜ್ಯ ಸರ್ಕಾರ ವಜಾಕ್ಕೆ ‘CRF’ ಆಗ್ರಹ; ರಾಜ್ಯಪಾಲರಿಗೆ ಮನವಿ ▪️ ಸುವರ್ಣ ವಿಧಾನಸೌಧ ದಾಳಿ ಪ್ರಕರಣ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಿಡಿ; ಸರ್ಕಾರ ವಜಾಕ್ಕೆ ಆಗ್ರಹ ▪️ ಸಿಟಿ ರವಿ…

Read More

ಬೆಂಗಳೂರಿನ ಲುಲು ಮಾಲ್ನಲ್ಲಿ ಎರಡನೇ ಮಳಿಗೆಯನ್ನು ಪ್ರಾರಂಭಿಸಿದ ಶ್ರೀ ಜಗದಂಬಾ ಪರ್ಲ್ಸ್

ವಿಜಯ ದರ್ಪಣ ನ್ಯೂಸ್…. ತನ್ನ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುತ್ತಾ,….. ಬೆಂಗಳೂರಿನ ಲುಲು ಮಾಲ್ನಲ್ಲಿ ಎರಡನೇ ಮಳಿಗೆಯನ್ನು ಪ್ರಾರಂಭಿಸಿದ ಶ್ರೀ ಜಗದಂಬಾ ಪರ್ಲ್ಸ್ ಬೆಂಗಳೂರು : ಕಾಲಾತೀತ ಕರಕುಶಲತೆ ಮತ್ತು ಸೊಗಸಾದ ಆಭರಣಗಳಿಗೆ ಹೆಸರುವಾಸಿಯಾಗಿರುವ ಶ್ರೀ ಜಗದಂಬಾ ಪರ್ಲ್ಸ್, ಬೆಂಗಳೂರು ನಗರದ ಪ್ರಮುಖ ಸ್ಥಳವಾದ ಲುಲು ಮಾಲ್ನಲ್ಲಿ ತನ್ನ ಎರಡನೇ ಮಳಿಗೆಯನ್ನು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಮಹತ್ವದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಜಗದಂಬಾ ಪರ್ಲ್ಸ್ನ ವ್ಯವಸ್ಥಾಪಕ ಪಾಲುದಾರರಾದ ಅವನೀಶ್ ಅಗರ್ವಾಲ್ ಮತ್ತು ಯಶ್ ಅಗರ್ವಾಲ್, ರಿಟೇಲ್ ಮತ್ತು ಮಾರುಕಟ್ಟೆ…

Read More

ಒಂದು ದೇಶ ಒಂದು ಚುನಾವಣೆ……..

ವಿಜಯ ದರ್ಪಣ ನ್ಯೂಸ್….. ಒಂದು ದೇಶ ಒಂದು ಚುನಾವಣೆ…….. ಒಂದು ದೇಶ ಒಂದೇ ಬಾರಿಗೆ ಚುನಾವಣೆ ಎಂಬ ಪರಿಕಲ್ಪನೆ ಉತ್ತಮವೋ, ಅಥವಾ ಲೋಕಸಭೆಗೆ ಚುನಾವಣೆ ನಡೆದ ಒಂದು ವರ್ಷದ ನಂತರ ದೇಶದ ಎಲ್ಲಾ‌ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮವೋ, ಅಥವಾ ಈಗಿನಂತೆ ಯಥಾಸ್ಥಿತಿ ರೀತಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಚುನಾವಣೆ ನಡೆಸುವುದು ಉತ್ತಮವೋ, ಈ ವಿಷಯವನ್ನು ಚರ್ಚೆಗೆ ಒಳಪಡಿಸಬೇಕಿದೆ….. ಒಂದು ದೇಶ ಒಂದೇ ಚುನಾವಣೆ ಪರಿಣಾಮಗಳೇನಾಗಬಹುದು……. ಒಂದು ವೇಳೆ ಮತದಾರರು ಅತ್ಯಂತ ಪ್ರಬುದ್ಧರಾಗಿದ್ದರೆ ಒಂದು ದೇಶ…

Read More

ಸ್ವತಂತ್ರ ಚಿಂತನೆ……. 

ವಿಜಯ ದರ್ಪಣ ನ್ಯೂಸ್….. ಸ್ವತಂತ್ರ ಚಿಂತನೆ……. ” ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು ” ……….ಗೌತಮ ಬುದ್ಧ……. ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಈ ಮಾತುಗಳು ಎಲ್ಲರೊಳಗೂ ಮೊಳಗಬೇಕಿದೆ. ಆದರೆ ಸತ್ಯ ಕಂಡುಕೊಳ್ಳಲು ಅನುಸರಿಸುವ ಮಾರ್ಗಗಳು, ಶ್ರಮ ಬಹಳ ಮುಖ್ಯವಾಗಬೇಕು. ಬುದ್ದ ಐಹಿಕ ಸುಖ ಭೋಗಗಳನ್ನು ತ್ಯಜಿಸಿ ದೇಹ ಮತ್ತು…

Read More

ಜನಸ್ನೇಹಿ ಆಡಳಿತಕ್ಕೆ ಒತ್ತು: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್…. ವಿವಿಧ ಬೇಡಿಕೆಗಳ ಈಡೇರಿಕೆಗೆ ವಿವಿಧ ಸಂಘಟನೆಗಳ ಒಕ್ಕೊರಲ ಒತ್ತಾಯ ಜನಸ್ನೇಹಿ ಆಡಳಿತಕ್ಕೆ ಒತ್ತು: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿ.18: ಜಿಲ್ಲಾಡಳಿತ ಭವನದಲ್ಲಿಂದು ರೈತ ಕಾರ್ಮಿಕ,ದಲಿತ, ಅಸಂಘಟಿತ ಹಾಗೂ ಮಹಿಳಾ ಸಂಘಟನೆಗಳು ಜಿಲ್ಲೆಯ ರೈತರ,ಕಾರ್ಮಿಕರ ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜಿಲ್ಲಾಧಿಕಾರಿಗಳಿಗೆ ಆಗ್ರಹ ಮಾಡಿದರು. ಸಂಘಟನೆಗಳ ಪ್ರಮುಖ ಬೇಡಿಕೆಗಳು – ಭ್ರಷ್ಟಾಚಾರ ರಹಿತ ಆಡಳಿತ – ಸರ್ಕಾರಿ…

Read More

ಹಿತದಲ್ಲೂ ಅಹಿತವಿದೆ!

ವಿಜಯ ದರ್ಪಣ ನ್ಯೂಸ್…. ಹಿತದಲ್ಲೂ ಅಹಿತವಿದೆ! ಚೆಂದದ ಬದುಕು ಕಟ್ಟಿಕೊಳ್ಳಲು ವ್ಯಾಯಾಮ. ನಿಯಮಿತ ಆಹಾರ: ಸೇವನೆ, ಸಮಯ ಪರಿಪಾಲನೆ, ಸದಾ ಲವಲವಿಕೆಯಿಂದಿರುವುದು ಇನ್ನೂ ಇತ್ಯಾದಿ. ಆದರೆ ನಮಗೆ ಈ ಮೇಲಿನ ಪಟ್ಟಿಯಲ್ಲಿ ಯಾವುದರಲ್ಲೂ : ಹಿತವಿಲ್ಲವೆನಿಸುತ್ತದೆ. ಎಚ್ಚರವಾದರೂ ಮತ್ತು ಮುಸುಕೆಳೆದು ಮಲಗುವುದರಲ್ಲಿ: ಹಿತವಿದೆ. ಓದು ಹಿತ ನೀಡದು ಮೊಬೈಲ್ ಹಿಡಿದು ಕುಳಿತುಕೊಳ್ಳುವಲ್ಲಿ ಅದೆಷ್ಟು : ಹಿತವಿದೆ. ಮನೆಯಲ್ಲಿಯ ಅಡುಗೆಗಿಂತ ಹೊರಗಿನ ಜಂಕ್ ಫುಡ್ ಬಾಯಲ್ಲಿ: ನೀರೂರಿಸುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಹೋಗುವುದರಲ್ಲಿ ಹಿತವಿಲ್ಲ. ನಾವು ಹಿತ…

Read More

“ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ*

ವಿಜಯ ದರ್ಪಣ ನ್ಯೂಸ್… ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ ಮಡಿಕೇರಿ ಡಿ.16 :-ಅರೆಭಾಷಿಕರ ಭಾಷೆ, ಸಂಸ್ಕೃತಿ ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ  ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸೂದನ ಎನ್.ಈರಪ್ಪ ಅವರು ಹೇಳಿದರು. ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ…

Read More

ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆ ಹೆಚ್. ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…. ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆಹೆಚ್. ಮುನಿಯಪ್ಪ. ಬೆಳಗಾವಿ:ವಿಧಾನ ಪರಿಷತ್.16 :ಮಹಾತ್ಮಾ ಗಾಂಧೀಜಿ ಯವರ ಪ್ರೇರಣೆಯಿಂದ ಕರ್ನಾಟಕ ರಾಜ್ಯದ ಒಂದು ಸಣ್ಣ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ಇದು ಮೊದಲು ಅವಿಭಾಜ್ಯ ಜಿಲ್ಲೆಯಾದಂತಹ ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಳ್ಳಿ ಗ್ರಾಮದಿಂದ 25 ಮನೆಯಿಂದ 1930 ರಲ್ಲಿ .20 ಜನ ಸ್ವಾತಂತ್ರ್ಯ ಹೋರಾಟಗಾರರು ಮುನಿಸ್ವಾಮಿ ಗೌಡ ರವರ ನೇತೃತ್ವದಲ್ಲಿ ಹೋರಾಟವನ್ನು ಮಾಡಿದರು ನಮ್ಮ…

Read More

ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

ವಿಜಯ ದರ್ಪಣ ನ್ಯೂಸ್…. ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಡಿ16  :- ಹೋಟೆಲ್, ಬೇಕರಿ, ಬೀದಿಬದಿ ಆಹಾರ ಘಟಕಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು…

Read More