ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ
ವಿಜಯ ದರ್ಪಣ ನ್ಯೂಸ್…. ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ ಪರಿಶ್ರಮದಲ್ಲಿದೆ” ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೆ ಬಸವಣ್ಣನವರು ‘ಕಾಯಕವೇ ಕೈಲಾಸ’ ವೆಂದು ಸಾರುವುದರ ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿದರು. ಮಹಾನ್ ಕಾಯಕ ಯೋಗಿ ಎಂಬ ಬಿರುದು ಪಡೆದರು. ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ ಸ್ಥ- ಸಂತೋಷವನ್ನು ಪಡೆಯಬಹುದಲ್ಲವೇ, ಸಂತೃಪ್ತಿಯನ್ನು ಗಳಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು. ನಾವು ಮಾಡುವ ಕೆಲಸದಿಂದಲೇ ಸಮಾಜದಲ್ಲಿ…