ಕರ್ನಾಟಕ ಹೆಮ್ಮೆಯ ಸಂಗೀತ ಸಾಮ್ರಾಟ್ ಪ್ರಶಸ್ತಿಗೆ ಎನ್. ನಿಕೀಲ್ ಆಯ್ಕೆ
ವಿಜಯ ದರ್ಪಣ ನ್ಯೂಸ್… ಕರ್ನಾಟಕ ಹೆಮ್ಮೆಯ ಸಂಗೀತ ಸಾಮ್ರಾಟ್ ಪ್ರಶಸ್ತಿಗೆ ಎನ್. ನಿಕೀಲ್ ಆಯ್ಕೆ ಸವಿತ ಸಮಾಜದ ಕೀರ್ತಿಯನ್ನು ಬೆಳಗಿದ ಯುವ ಡೋಲು ವಿಧ್ವಾನ್ ತಾಲ್ಲೂಕಿನ ಗೊಬ್ಬರಗುಂಟೆಯ ಎನ್. ನಿಕೀಲ್ ಆಯ್ಕೆಯನ್ನು ತಾಲೂಕಿನ ಜನಾಂಗದ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಸವಿತ ಸಮಾಜದ ಜಿಲ್ಲಾಧ್ಯಕ್ಷ ರಾಮೂರ್ತಿ ತಿಳಿಸಿರುತ್ತಾರೆ. ಅವರು ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸವಿತ ಸಮಾಜದ ತಾಲೂಕು ಪದಾದಿಕಾರಿಗಳು,ವಿವಿಧ ಪ್ರಗತಿ ಪರ ಸಂಘಟನೆ ಕಾರ್ಯಕರ್ತರು ಏರ್ಪಡಿಸಿದ್ದ ಬೆಂಗಳೂರಿನಲ್ಲಿ ಅತ್ಯುತ್ತಮ ಡೊಲು ವಿದ್ವಾನ್ ಪ್ರಶಸ್ತಿ 2025 ನೇ ಸಾಲಿನ ಸಮಾರಂಭದಲ್ಲಿ…
