ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಬೃಹತ್ ಸಮಾವೇಶ ಆಯೋಜನೆ: ಕೋಡಿಹಳ್ಳಿ ಚಂದ್ರಶೇಖರ್
ವಿಜಯ ದರ್ಪಣ ನ್ಯೂಸ್….. ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಬೃಹತ್ ಸಮಾವೇಶ ಆಯೋಜನೆ: ಕೋಡಿಹಳ್ಳಿ ಚಂದ್ರಶೇಖರ್ ಶಿಡ್ಲಘಟ್ಟ : ಹೆಚ್ಚು ಹಣ ಖರ್ಚು ಮಾಡಬಲ್ಲವನು ಅಭ್ಯರ್ಥಿಯಾಗಲಿಕ್ಕೆ ಯೋಗ್ಯ ಎಂದು ರಾಜಕೀಯ ಪಕ್ಷಗಳು ತೀರ್ಮಾನಕ್ಕೆ ಬಂದಿವೆ ಗೆಲ್ಲಲು ಎಷ್ಟು ಬಂಡವಾಳ ಹಾಕಬಲ್ಲ, ಧರ್ಮ, ಜಾತಿಯನ್ನು ಹೇಗೆಲ್ಲಾ ಪ್ರಚೋದಿಸಬಲ್ಲ ಎಂಬುದು ಮಾನದಂಡವಾಗಿದೆ ಭ್ರಷ್ಟ ರಾಜಕಾರಣದ ಪರ್ಯಾಯ ದಿಕ್ಕಿನೆಡೆ ಚಿಂತಿಸಲು ಮಾರ್ಚ್ ಕೊನೆಯಲ್ಲಿ ಕಲ್ಬುರ್ಗಿಯಲ್ಲಿ ರೈತ ಸಂಘದಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ…
