ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್
ವಿಜಯ ದರ್ಪಣ ನ್ಯೂಸ್… ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಬೆಳೆಯುತ್ತಿದ್ದು, ಇದರ ಗಡ್ಡೆಗಳನ್ನು ರಾಜ್ಯ, ಹೊರ ರಾಜ್ಯಗಳ ರೈತರಿಗೆ ಮತ್ತು ಆನ್ ಲೈನ್ ಮೂಲಕ ಆರ್ಡರ್ ಮಾಡಿದವರಿಗೂ ಕೂಡ ನೀಡುತ್ತಾ ಬಂದಿದ್ದಾರೆ. ಇವರು ಬೆಳೆಯುವ ಬಳ್ಳಿ ಆಲೂಗಡ್ಡೆ ಬಗ್ಗೆ ದೂರದ ಅಮೆರಿಕಯಲ್ಲಿ ನೆಲೆಸಿದ್ದವರೂ ಇದೀಗ ಆಕರ್ಷಿತರಾಗಿದ್ದಾರೆ. ಅಮೆರಿಕದಲ್ಲಿ ಸುಮಾರು 45 ವರ್ಷಗಳಿಂದ…