ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ರೈತರು ಹೋರಾಟಕ್ಕೆ ನಿಲ್ಲಬೇಕಿದೆ :ಬಳುವನಹಳ್ಳಿ ಲೋಕೇಶ್ ಗೌಡ

ವಿಜಯ ದರ್ಪಣ ನ್ಯೂಸ್…. ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ರೈತರು ಹೋರಾಟಕ್ಕೆ ನಿಲ್ಲಬೇಕಿದೆ :ಬಳುವನಹಳ್ಳಿ ಲೋಕೇಶ್ ಗೌಡ ಶಿಡ್ಲಘಟ್ಟ : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ವಿರೋಧಿಸುವ, ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ಮರು ಜಾರಿಗೊಳಿಸುವಂತೆ ಸರ್ಕಾರದ ವಿರುದ್ಧ ರೈತರು ಹೋರಾಟಕ್ಕೆ ನಿಲ್ಲಬೇಕಿದೆ ಈ ನಿಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಎಲ್ಲಾ ರೈತರನ್ನೂ ಒಗ್ಗೂಡಿಸಲಾಗುವುದು ಎಂದು ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವನಹಳ್ಳಿ ಲೋಕೇಶ್ ಗೌಡ ತಿಳಿಸಿದರು. ನಗರದ…

Read More

ಗಣಪತಿ ವಿಸರ್ಜನೆಯಲ್ಲಿ ಸೌಹಾರ್ದತೆ ಮೆರದ ಕಲಾಂ ಪೌಂಡೇಷನ್‌ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು

ವಿಜಯ ದರ್ಪಣ ನ್ಯೂಸ್…… ಗಣಪತಿ ವಿಸರ್ಜನೆಯಲ್ಲಿ  ಸೌಹಾರ್ದತೆ ಮೆರೆದ ಕಲಾಂ ಪೌಂಡೇಷನ್‌ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು ಶಿಡ್ಲಘಟ್ಟ : ಗಣೇಶಮೂರ್ತಿಗಳು ವಿಸರ್ಜನೆ ಮಾಡಲು ತೆರಳುತ್ತಿದ್ದ ವೇಳೆ ಮೆರವಣಿಗೆಯಲ್ಲಿ ಭಾಗಹಿಸಿದ್ದ ನೂರಾರು ಮಂದಿಗೆ ನಗರದ ಮಯೂರ ವೃತ್ತದ ಬಳಿ ಅಹಿಂದಾ ಚಳುವಳಿ ಮತ್ತು ಕಲಾಂ ಪೌಂಡೇಷನ್‌ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು, ವಿಶೇಷವಾಗಿ ಮಹಿಳೆಯರು ಭಾಗವಹಿಸಿ ಜನರಿಗೆ ತಂಪಾದ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್ ನ್ನು ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ನಗರದಾದ್ಯಂತ ಇಂದು ಹಲವು…

Read More

ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಿ : ಡಿವೈಎಸ್ಪಿ ಮುುರಳಿಧರ್

ವಿಜಯ ದರ್ಪಣ ನ್ಯೂಸ್…. ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಿ : ಡಿವೈಎಸ್ಪಿ ಮುುರಳಿಧರ್ ಶಿಡ್ಲಘಟ್ಟ : ನಗರದಲ್ಲಿ ಶ್ರೀಗೌರಿ, ಗಣೇಶ ಮತ್ತು ಈದ್ ಮಿಲಾದ್‌ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಡಿ.ವೈ.ಎಸ್ಪಿ.ಮುರಳಿಧರ್ ತಿಳಿಸಿದರು. ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವ ಸಲುವಾಗಿ ಮತ್ತು ನಾಗರಿಕರಲ್ಲಿ ಧೈರ್ಯ ತುಂಬಿಸಲು ನಗರದಲ್ಲಿ ಪಥ ಸಂಚಲನ ನಡೆಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಗೌರಿ…

Read More

ಆರೋಗ್ಯದ ಬಗ್ಗೆ  ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್

ವಿಜಯ ದರ್ಪಣ ನ್ಯೂಸ್…. ಆರೋಗ್ಯದ ಬಗ್ಗೆ  ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್ ಶಿಡ್ಲಘಟ್ಟ : ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದು ಮಳ್ಳೂರು ಪುವ್ವಾಡ ಫೌಂಡೇಷನ್ ನ ಡಾ.ಸಂದೀಪ್‌ ಪುವ್ವಾಡ ತಿಳಿಸಿದರು. ತಾಲ್ಲೂಕಿನ ಮಳ್ಳೂರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ವತಿಯಿಂದ…

Read More

ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಲು ಬಂದಿದ್ದೇವೆ: ಡಾ. ಆರ್ ವಿಶಾಲ್

ವಿಜಯ ದರ್ಪಣ ನ್ಯೂಸ್….. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಲು ಬಂದಿದ್ದೇವೆ: ಡಾ. ಆರ್ ವಿಶಾಲ್ ಶಿಡ್ಲಘಟ್ಟ : ಶಿಡ್ಲಘಟ್ಟವು ಹಿಂದುಳಿದ ತಾಲ್ಲೂಕು ಆಗಿದೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇನ್ನೂ ಏನೇನು ಅಭಿವೃದ್ದಿ ಕಾರ್ಯಗಳು ಆಗಬೇಕಿದೆ ಮುಖ್ಯವಾಗಿ ಏನೇನು ಕೊರತೆಗಳಿವೆ ಕಳೆದ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದರ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದು ಖುದ್ದು ಪರಿಶೀಲಿಸಲು ಬಂದಿರುವುದಾಗಿ ಪ್ರೊ.ಗೋವಿಂದರಾವ್ ಸಮಿತಿ(ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ)ಯ ಸದಸ್ಯ ಕಾರ್ಯದರ್ಶಿ ಡಾ.ಆ‌ರ್.ವಿಶಾಲ್ ತಿಳಿಸಿದರು. ನಗರಕ್ಕೆ ಭೇಟಿ…

Read More

ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿವೈಎಸ್ಪಿ ಪಿ. ಮುರಳಿಧರ್ 

ವಿಜಯ ದರ್ಪಣ ನ್ಯೂಸ್…. ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿ.ವೈ.ಎಸ್ಪಿ.ಪಿ. ಮುರಳಿಧರ್ ಶಿಡ್ಲಘಟ್ಟ : ಭೂಮಿ ಮೇಲೆ ಬಂದ ನಂತರ ನಾವೆಲ್ಲರೂ ಮನುಷ್ಯರೆ, ಪ್ರೀತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಗೌರಿ ಗಣೇಶ ಹಬ್ಬವನ್ನು ಆಚರಿಸಲು ಸಹಕರಿಸಬೇಕು ಎಂದು ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ.ಪಿ. ಮುರಳಿಧರ್ ತಿಳಿಸಿದರು. ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನ ಉದ್ದೇಶಿಸಿ…

Read More

ಜನ್ಮದಾತರಿಗೂ ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಋಣಿಯಾಗಿರಬೇಕು: ಶಾಸಕ ಬಿ ಎನ್ ರವಿಕುಮಾರ್ 

ವಿಜಯ ದರ್ಪಣ ನ್ಯೂಸ್….. ಜನ್ಮದಾತರಿಗೂ ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಋಣಿಯಾಗಿರಬೇಕು: ಶಾಸಕ ಸಿ ಎನ್ ರವಿಕುಮಾರ್ ಶಿಡ್ಲಘಟ್ಟ : ಜನ್ಮ ನೀಡಿದ ತಾಯಿ, ತಂದೆ ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಋಣಿಯಾಗಿರಬೇಕು ಸಂಸ್ಕಾರವಂತರಾಗಿ ಬೆಳೆದು ಗುರು, ಹಿರಿಯರನ್ನು ಗೌರವಿಸಬೇಕು ಎಂದು ಶಾಸಕರಾದ ಬಿ.ಎನ್.ರವಿಕುಮಾರ್ ತಿಳಿಸಿದರು. ತಾಲ್ಲೂಕು ರಾಷ್ಟೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ನಗರದಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ೭೯ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕರಿಸಿ ಅವರು…

Read More

ಮಕ್ಕಳಿಗೆ ವಿದ್ಯೆ ಜತೆಗೆ ನಮ್ಮ ಧರ್ಮ, ಸಂಸ್ಕೃತಿ , ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು

ವಿಜಯ ದರ್ಪಣ ನ್ಯೂಸ್…. ಮಕ್ಕಳಿಗೆ ವಿದ್ಯೆ ಜತೆಗೆ ನಮ್ಮ ಧರ್ಮ, ಸಂಸ್ಕೃತಿ , ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು ಶಿಡ್ಲಘಟ್ಟ : ಮಕ್ಕಳಿಗೆ ಉತ್ತಮ ವಿದ್ಯೆ ಜತೆಗೆ ನಮ್ಮ ಧರ್ಮ, ಸಂಸ್ಕೃತಿ , ಸಂಪ್ರದಾಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು ಎಂದು ಚಿಕ್ಕದಾಸರಹಳ್ಳಿಯ ಲಕ್ಷ್ಮಿ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥ ದೇವರಾಜ್‌ ತಿಳಿಸಿದರು. ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್‌ಟ್‌ನಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶ್ರೀರಾಮಾಯಣ, ಮಹಾಭಾರತ, ಸ್ವಾತಂತ್ರ್ಯ ಹೋರಾಟಗಾರರ ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ…

Read More

ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್

ವಿಜಯ ದರ್ಪಣ ನ್ಯೂಸ್… ಅಜೋಲಾ ರಾಸುಗಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ: ಡಾ. ಬಿ ಆರ್ ರವಿಕಿರಣ್ ಶಿಡ್ಲಘಟ್ಟ : ರಾಸುಗಳಿಗೆ ನೀಡುವ ಪಶು ಆಹಾರದ ವೆಚ್ಚವನ್ನು ಕಡಿಮೆಗೊಳಿಸಲು ಅಜೋಲಾ ಒಂದು ಪಾಚಿ ಜಾತಿಗೆ ಸೇರಿದ ಪೌಷ್ಟಿಕಾಂಶಯುಕ್ತ ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದ್ದು ಹೈನು ರಾಸುಗಳಿಗೆ ಉತ್ತಮ ಆಹಾರವಾಗಿದ್ದು ಪ್ರತಿ ದಿನ ರಾಸುಗಳಿಗೆ ಅಜೋಲವನ್ನು ನೀಡಿದ್ದೆ ಆದಲ್ಲಿ ಗುಣಮಟ್ಟದ ಹಾಲನ್ನು ಪಡೆಯಬಹುದು ಎಂದು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ತಿಳಿಸಿದರು. ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಹೈನುಗಾರರಾದ ಪ್ರವೀಣ್ ರವರು…

Read More

ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ: ಡಿಎಸ್ಎಸ್ ಜಿಲ್ಲಾ ಸಂಚಾಲಕ  ಎನ್ ಎ ವೆಂಕಟೇಶ್

ವಿಜಯ ದರ್ಪಣ ನ್ಯೂಸ್…. ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ: ಡಿಎಸ್ಎಸ್ ಜಿಲ್ಲಾ ಸಂಚಾಲಕ  ಎನ್ ಎ ವೆಂಕಟೇಶ್ ಶಿಡ್ಲಘಟ್ಟ : ಅನೇಕ ವರ್ಷಗಳಿಂದಲೂ ಬಗರ್ ಹುಕುಂ ದರಕಾಸ್ತು ಸಮಿತಿ ರಚನೆ ಆಗಿಲ್ಲ ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಇಲ್ಲಿ ಜೆ.ಡಿ.ಎಸ್. ಶಾಸಕರು ಇದ್ದಾರೆ ಹಾಗಾಗಿ ಸಮಿತಿ ರಚನೆ ಆಗಿಲ್ಲ ಎನ್ನುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ದೂರಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಮಾಜಿ…

Read More