ಹಳ್ಳಿಗಳಲ್ಲಿ ಕೃಷಿಕರಿಂದ ಅತ್ತೆ ಮಳೆ ಹೊಂಗಲು ಆಚರಣೆ
ವಿಜಯ ದರ್ಪಣ ನ್ಯೂಸ್….. ಹಳ್ಳಿಗಳಲ್ಲಿ ಕೃಷಿಕರಿಂದ ಅತ್ತೆ ಮಳೆ ಹೊಂಗಲು ಆಚರಣೆ ಶಿಡ್ಲಘಟ್ಟ ಗ್ರಾಮಾಂತರ: ಮಳೆಗಾಲದಲ್ಲಿ, ಭರಣಿ ಮಳೆಯಾದರೆ, ಧರಣಿ ಉತ್ತಮವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಜನತೆಯಲ್ಲಿದೆ. ಅದೇ ರೀತಿ, ರೈತರು, ಹೊಲಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಮೇಲಿನ ಕೀಡು ಹೋಗಲಾಡಿಸಬೇಕು,ಎನ್ನುವ ಕಾರಣಕ್ಕೆ ಅತ್ತೆಮಳೆ ಹೊಂಗಲು ಎಂಬ ಕೃಷಿಗೆ ಸಂಬಂಧಿಸಿದ ಆಚರಣೆ ಮಾಡಲಾಗುತ್ತಿದೆ. ಯಾವುದೇ ನದಿ ನಾಲೆಗಳಿಲ್ಲದೆ, ಅಂತರ್ಜಲವನ್ನೆ ನಂಬಿಕೊಂಡು ಬದುಕುತ್ತಿರುವ ಬಯಲು ಸೀಮೆಯಲ್ಲಿ ಈಗ ಅತ್ತಮಳೆಯ ಹೊಂಗಲು ಸಂಭ್ರಮ ಮನೆ ಮಾಡಿದೆ. ತಾಲ್ಲೂಕಿನ ಮೇಲೂರು…
