ಹೋಟೆಲ್ ಹಾಗೂ ರೆಸ್ಟೋರೆಂಟ್ ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಅಂದೋಲನ
ವಿಜಯ ದರ್ಪಣ ನ್ಯೂಸ್…. ಹೋಟೆಲ್ ಹಾಗೂ ರೆಸ್ಟೋರೆಂಟ್ ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಅಂದೋಲನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿಗಳು ಇಂದು ದೇವನಹಳ್ಳಿ, ಹೊಸಕೋಟಿ, ನೆಲಮಂಗಲ, ದೊಡ್ಡಬಳ್ಳಾಪುರ, ಸ್ಥಳಗಳಲ್ಲಿ ಇರುವ ಒಟ್ಟು 23 ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ 4 ನೋಟಿಸ್ ನೀಡಲಾಗಿದ್ದು 10000 ರೂ ದಂಡ ವಿಧಿಸಲಾಗಿದೆ. ಹಾಗೆ 4 ಕುಡಿಯುವ ನೀರಿನ…
